janadhvani

Kannada Online News Paper

ಮಂಗಳೂರು ತಾಲೂಕಿನ ಸುರತ್ಕಲ್, ಕಾಟಿಪಳ್ಳ ಮಿಸ್ಬಾಹ್ ನಾಲೆಜ್ ಫೌಂಡೇಶನ್ (ರಿ) ಸಮೂಹ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ…

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಹಿರಿಯ ನಾಯಕ ಅಲಿಕುಂಞಿ ಹಾಜಿ…

ವಲಸೆ ಮತ್ತು ಗಡಿ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿದ ಮತ್ತು ವಿವಿಧ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಜನರನ್ನು ಗಡೀಪಾರು ಮಾಡಲಾಗಿದೆ.

ಪರಿಷ್ಕೃತ ವೇಗದ ಮಿತಿಗಳನ್ನು ಅನುಸರಿಸಲು, ಕಣಿವೆಗಳನ್ನು ತಪ್ಪಿಸಿ ಮತ್ತು ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಕೊಂಡೊಯ್ಯಲು ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಅಲ್ ಸಿಲಾ, ರುವೈಸ್, ಮಿರ್ಫಾ, ಅಬುಧಾಬಿ, ದುಬೈ, ಶಾರ್ಜಾ, ದೈದ್ ಮತ್ತು ಫುಜೈರಾ ಮುಂತಾದ ನಗರಗಳನ್ನು ಎತ್ತಿಹಾದ್ ರೈಲು ಸಂಪರ್ಕಿಸುತ್ತದೆ.

‘ವಕ್ಫ್ ಆಸ್ತಿಗಳ ಪಟ್ಟಿ ಹೊರಬಿದ್ದಿದೆ – ಸಂಸತ್ ಭವನ, ಸುತ್ತಮುತ್ತಲಿನ ಪ್ರದೇಶಗಳು, ವಸಂತ ವಿಹಾರದಿಂದ ವಿಮಾನ ನಿಲ್ದಾಣದ ವರೆಗಿನ  ಪ್ರದೇಶಗಳನ್ನು ವಕ್ಫ್ ಆಸ್ತಿಯೊಂದಿಗೆ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣವನ್ನೂ ವಕ್ಫ್ ಆಸ್ತಿಯನ್ನು ಬಳಸಿ ನಿರ್ಮಿಸಲಾಗಿದೆ ಎಂದೂ ಜನರು  ಹೇಳುತ್ತಿದ್ದಾರೆ’

ಮಸೀದಿಗಳು, ದೇವಾಲಯಗಳು ಅಥವಾ ಚರ್ಚ್‌ಗಳು ಸಾರ್ವಜನಿಕ ಸ್ಥಳಗಳಲ್ಲ. ಪ್ರತಿ ಧಾರ್ಮಿಕ ಸಮುದಾಯಕ್ಕೆ ಸಂವಿಧಾನ ನೀಡಿರುವ ಆರಾಧನಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಪೂಜಾ ಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸಾರ್ವಜನಿಕ ಸ್ಥಳಗಳಂತೆ ನೋಡುವ ಮೂಲಕ ಆ ಸ್ವಾತಂತ್ರ್ಯವನ್ನು ಹಾಳು ಮಾಡಲಾಗುತ್ತಿದೆ.

ಸೌದಿ ಅರೇಬಿಯಾ: ಉಮ್ರಾ ನಿರ್ವಹಸಲು ಕುಟುಂಬದೊಂದಿಗೆ ಊರಿನಿಂದ ಮಕ್ಕ ಮದೀನಾ ಯಾತ್ರೆ ಮುಗಿಸಿ ಕುಟುಂಬದವರು ಊರಿಗೆ ತಲುಪಿದ್ದರೂ ಉಸ್ತಾದರು ಮಾತ್ರ…

ಕ್ಷಮಾದಾನ ಮುಗಿಯುವ ಎರಡು ವಾರಗಳ ಮುಂಚಿತವಾಗಿ, ICP ಪ್ರಮುಖ ವೀಸಾ ಕಾನೂನು ತಿದ್ದುಪಡಿಯನ್ನು ಘೋಷಿಸಿದೆ.

13,520 ಪುರುಷರು ಮತ್ತು 1,616 ಮಹಿಳೆಯರು ಸೇರಿದಂತೆ ಒಟ್ಟು 15,136 ಜನರು ಗಡೀಪಾರು ಕೇಂದ್ರದಲ್ಲಿ ಪ್ರಸ್ತುತ ಕಾನೂನು ಕ್ರಮ ಎದುರಿಸುತ್ತಿದ್ದಾರೆ.

ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಕತಾರ್ ಮತ್ತು ಒಮಾನ್‌ನಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಮತ್ತು ಪ್ರಜೆಗಳಿಗೆ ಇ-ವೀಸಾ ಲಭ್ಯ.

ಇಡೀ ದಿನ ನೂರಾರು ಪ್ರತಿಭೆಗಳ ಕಲರವ ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್…

ರಿಯಾದ್: ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳ ಮೂಲದ ಮುಹಮ್ಮದ್ ಮುಸ್ತಫಾರವರು ಇತ್ತೀಚೆಗೆ ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದಿನಲ್ಲಿ ಮರಣಹೊಂದಿದ್ದು ಅವರ…

ಕೋಝಿಕ್ಕೋಡ್ ಪೂನೂರ್ ಮದೀನತುನೂರ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಹಾಫಿಲ್ ಮುಹಮ್ಮದ್ ಶಾಮಿಲ್ ಮಿನ್ಹಾಜ್ (ಕೆ.ಸಿ. ರೋಡ್) ಬರೆದು ಮರ್ಕಝ್…

ಇದನ್ನೂ ಓದಿರಿ...