janadhvani

Kannada Online News Paper

ಕಲ್ಕಟ್ಟ ಗ್ಯಾಸ್ ದುರಂತ SჄS ನಿಯೋಗ ಭೇಟಿ

ಮಂಜನಾಡಿ: ಕಲ್ಕಟ್ಟದಲ್ಲಿ ಇತ್ತೀಚೆಗೆ ನಡೆದ ಗ್ಯಾಸ್ ದುರಂತದಲ್ಲಿ ಮೃತಪಟ್ಟವರ ಮನೆಗೆ SჄS ನಾಯಕರ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಸಲ್ಲಿ‌ಸಿತು.

ರಾಜ್ಯ ಕಾರ್ಯದರ್ಶಿಗಳಾದ ಕೆ.ಎಂ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ, ಮನ್ಸೂರ್ ಅಲಿ ಶಿವಮೊಗ್ಗ, ಇಬ್ರಾಹೀಂ ಖಲೀಲ್ ಮಾಲಿಕಿ, ಕ್ಯಾಬಿನೆಟ್ ಸದಸ್ಯರಾದ
ಅಶ್‌ಅರಿಯಾ ಸಖಾಫಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯಾ,
ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಶ್ರಫ್ ಕಿನಾರ, ಉಮರಾ ನಾಯಕರಾದ ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಹಾಜಿ ಪರಪ್ಪು ಹಾಗೂ ಸ್ಥಳೀಯ ಸುನ್ನೀ ನಾಯಕರು ಉಪಸ್ಥಿತರಿದ್ದರು.