janadhvani

Kannada Online News Paper

ಕಾನೆಕೆರೆ ಶಾಖೆ ಎಸ್ಸೆಸ್ಸೆಫ್ ಗೆ ನೂತನ ಸಾರಥ್ಯ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಇದರ ಕಾನೆಕೆರೆ ಶಾಖೆಯ ಮಹಾಸಭೆಯು 2024 ಡಿಸೆಂಬರ್ 28 ರಂದು ತಾಜುಲ್ ಉಲಮಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ನೂತನ ಸಮಿತಿ ಸದಸ್ಯರನ್ನಾಗಿ ಈ ಕೆಳಗಿನವರನ್ನು ಆರಿಸಲಾಯಿತು.

ಅಧ್ಯಕ್ಷರು: ಶಫೀಕ್
ಪ್ರ.ಕಾರ್ಯದರ್ಶಿ: ಮುಫೀದ್
ಕೋಶಾಧಿಕಾರಿ: ಅಫ್ರಾಝ್

ವೈಸ್ ಪ್ರೆಸಿಡೆಂಟ್: ಹಂಝ ಸಫೀರ್

. ಕಾರ್ಯದರ್ಶಿಗಳು
ದ’ಅವಾ : ಸಾಜಿದ್ ಹಿಮಮಿ
ಕ್ಯಾಂಪಸ್: ನಿಹಾಲ್ ಕರೀಂ
ರೈಂಬೋ: ಶಾಹಿರ್ knh
QD: ಹಾಶಿರ್
GD: ಅಫ್ವಾಝ್

. ಸದಸ್ಯರುಗಳು

ರಮೀಝ್
ಅಫ್’ಳಲ್
ಸುನೈಫ್
ನಿಹಾಲ್ ಅಬ್ದುಲ್ ರಹಿಮಾನ್
ಅಷ್’ಫಾಕ್
ಅಝ್’ಮಲ್
ಶಾಝಿಲ್
ಅಫ್’ರಾಝ್
ಸುಹೈಲ್
ಶುಐಬ್
ರಾಝಿಖ್
ಝುಬೈರ್ ಬಿಲಾಲ್.

SYS ಜಿಲ್ಲಾಧ್ಯಕ್ಷರಾದ VU ಇಸ್’ಹಾಖ್ ಝುಹ್’ರಿ ಕಾನೆಕೆರೆ , SSFಜಿಲ್ಲಾಧ್ಯಕ್ಷರಾದ ಮನ್ಸೂರ್ ಹಿಮಮಿ, SSF ಬೆಳ್ಮ ಸರ್ಕಲ್ ಅಧ್ಯಕ್ಷರಾದ ಶಾಫಿ ಉಸ್ತಾದ್ , ಪ್ರಧಾನ ಕಾರ್ಯದರ್ಶಿ ಹಾರೀಸ್ ಅಡ್ಕಾರೆ ಪಡುಪು, ರಾಫಿದ್ಅಡ್ಕಾರೆ ಪಡುಪು,
KMJ ಬೆಳ್ಮ ಸರ್ಕಲ್ ಪ್ರಧಾನ ಕಾರ್ಯದರ್ಶಿ BK ಅಬ್ದುಲ್ ರಹಿಮಾನ್ ಕಾನೆಕೆರೆ,
SYS ಕಾನೆಕೆರೆ ಪ್ರಧಾನ ಕಾರ್ಯದರ್ಶಿ ಆದಂ , KMJ ಕಾನೆಕೆರೆ ಉಪಾಧ್ಯಕ್ಷ BK ಇಸ್ಮಾಯಿಲ್, SYS ಮುಡಿಪು ಝೋನ್ ದ’ಅವಾ ಸೆಕ್ರೆಟರಿ ಹಾರಿಸ್ ಸಖಾಫಿ, ಕಾನೆಕೆರೆ ಮದ್ರಸ ಅಧ್ಯಾಪಕರಾದ ಇಲ್ಯಾಸ್ ಸಖಾಫಿ, ತಾಜುಲ್ ಉಲಮಾ ಜುಮಾ ಮಸ್ಜಿದ್ ಉಪಾಧ್ಯಕ್ಷ ಮುಹಮ್ಮದ್ ರಫೀಕ್ , ಕಾರ್ಯದರ್ಶಿ ಹಸೈನಾರ್ , SYS ಕಾನೆಕೆರೆ ಪ್ರಧಾನ ಕಾರ್ಯದರ್ಶಿ ಆದಂ ಹಾಗೂ ವಿ.ಎಂ. ಮುಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಫೀಕ್ ‌ಸ್ವಾಗತಿಸಿ , ಕೊನೆಯಲ್ಲಿ ಮುಫೀದ್ ಧನ್ಯವಾದಗೈದರು.

error: Content is protected !! Not allowed copy content from janadhvani.com