janadhvani

Kannada Online News Paper

ಪ್ರಸ್ತುತ ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಐಬಿಎಡ್ ಹಾಗೂ ಇಸ್ಲಾಮಿಕ್ ದಅವಾ ಕೋರ್ಸ್ ಪೂರ್ಣಗೊಳಿಸಿದ 52 ವಿದ್ಯಾರ್ಥಿಗಳು ಪದವಿ ಪಡೆದರು.

ಜಾಮಿಅ ಮರ್ಕಝ್ ಸಂಸ್ಥಾಪಕ ಕುಲಪತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಆರು ದಶಕಗಳ ಸುದೀರ್ಘ ಧಾರ್ಮಿಕ ಬೋಧನಾ ಇತಿಹಾಸದಲ್ಲಿ ಅವರಿಗೆ ಜಾಗತಿಕ ಖ್ಯಾತಿಯನ್ನು ತಂದುಕೊಟ್ಟ ವಿಚಾರವಾಗಿದೆ, ಪವಿತ್ರ ಖುರಾನ್ ನಂತರ ಇಸ್ಲಾಂನ ಅತ್ಯಂತ ಅಧಿಕೃತ ಗ್ರಂಥವಾದ ಸಹೀಹ್ ಅಲ್-ಬುಖಾರಿಯ ಅಧ್ಯಾಪನೆ.

ಅಕ್ಟೋಬರ್‌ನಲ್ಲಿ ಬಂದಿಳಿದಾಗ ಇಮಿಗ್ರೇಷನ್ ಕೌಂಟರ್‌ನಲ್ಲಿ ಹೊಸ ವೀಸಾ ಪಡೆದಿದ್ದೇನೆ ಎಂದು ಹೇಳಿದ್ದರು, ಆದರೆ ಅಧಿಕಾರಿ ತಕ್ಷಣ ಅದನ್ನು ಹಿಂದಿರುಗಿಸಿ ಯಾವುದೇ ಕ್ರಮ ಕೈಗೊಳ್ಳದೆ ತೆರಳಿದ್ದರು. ಅಂದರೆ ಅವರು ಅದೇ ಹಳೆಯ ವೀಸಾದಲ್ಲಿ ಸೌದಿ ಪ್ರವೇಶಿಸಿದರು. ಒಂದು ದಿನ ಬಾಕಿ ಇತ್ತು. ನಂತರ ಸೌದಿಯಲ್ಲಿ 89 ದಿನ ತಂಗಿದ್ದರು. ಇದು ದಂಡವನ್ನು ರೂಪಿಸಿದೆ.

ದುಬೈಗೆ ಬಂದಿಳಿದ ಯುವಕನ ಲಗೇಜ್ ನಲ್ಲಿ ಔಷಧಗಳಿದ್ದ ಬಾಕ್ಸ್ ನಲ್ಲಿ ಕ್ಯಾಪ್ಸೂಲ್ ರೂಪದಲ್ಲಿ ಆಯುರ್ವೇದ ಮಾತ್ರೆಗಳು ಪತ್ತೆಯಾಗಿವೆ.

ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸುವ ಪದಬಳಕೆ ಮಾಡಿ ಹೇಳಿಕೆ ನೀಡಿರುವುದು, ಸಿ.ಟಿ.ರವಿಯಂತಹ ಸಂಘೀ ನಾಯಕರ ಪ್ರಸಕ್ತ ಮನಸ್ಥಿತಿಯನ್ನು ತೋರಿಸುತ್ತಿದೆ.

ಸಮನ್ವಯ ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧನೆಯ ಹಾದಿಯಲ್ಲಿ ಸಅದಿಯ್ಯಾ ಫೌಂಡೇಶನ್ ಬೆಂಗಳೂರು, 20ರ ವಾರ್ಷಿಕಕ್ಕೆ ನಾಳೆ ಚಾಲನೆ ಸ್ಲಂ ಮಕ್ಕಳ…

ಸುಳ್ಯ; ರಿಫಾಯಿಯ್ಯಾ ಜುಮಾ ಮಸ್ಜಿದ್ ಎಣ್ಮೂರು-ಮುಚ್ಚಿಲ ದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ಇದರ 16ನೇ ವಾರ್ಷಿಕ‌…

ಇಸ್ಲಾಮಿನ ನೈಜ ರೂಪವಾದ ಅಹ್ಲುಸ್ಸುನ್ನತ್ತಿನ ಆಶಯ ಆದರ್ಶಗಳಿಗೆ ವಿರುದ್ಧವಾಗಿ ಯಾವುದೇ ಕಾಲದಲ್ಲಿ ಯಾರೇ ಬಂದರೂ ಅಂತಹವರನ್ನು ಎದುರಿಸುವುದು ಆ ಕಾಲಘಟ್ಟದ ಉಲಮಾಗಳ ಕರ್ತವ್ಯವಾಗಿದೆ.

ಆರು ತಿಂಗಳೊಳಗೆ ಎಂಟು ಸಾವಿರಕ್ಕೂ ಹೆಚ್ಚು ವಿಸಿಟ್ ವೀಸಾಗಳನ್ನು ವರ್ಕ್ ಪರ್ಮಿಟ್ ಆಗಿ ಪರಿವರ್ತಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಸಂಸದರು ಗಮನ ಸೆಳೆದರು.

ಜಿದ್ದಾ ವಿಮಾನ ನಿಲ್ದಾಣದ ಮೂಲಕ ಹೆಚ್ಚುತ್ತಿರುವ ವಿಮಾನ ದಟ್ಟಣೆಯ ದೃಷ್ಟಿಯಿಂದ ಟ್ರಾನ್ಸಿಟ್ ಪ್ರಯಾಣಿಕರಿಗೆ ವಿಶೇಷ ಏರಿಯಾವನ್ನು ತೆರೆಯಲಾಗಿದೆ.

ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾ ದ ದಮ್ಮಾಮ್ ನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡ ತಮಿಳುನಾಡು ಮೂಲದ ವ್ಯಕ್ತಿಯನ್ನು ಟ್ರಾಫಿಕ್…

ಇದನ್ನೂ ಓದಿರಿ...