ತುರ್ತು ಕಾರ್ಯಾಚರಣೆಗೆ ಬೇಕಾಗಿ ಧನಸಹಾಯವನ್ನು ಶಾಖೆಯ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಸಿದ್ದೀಖ್ ಕಟ್ಟೆಕಾರ್ ರವರು SSF ನೊಂದಿಗೆ ಸಹಕರಿಸಿದ ದಾನಿಗಳಿಗೆ ದುವಾ ಮೂಲಕ ಕೃತಜ್ಞತೆ ಸಲ್ಲಿಸಿದರು,
ಸಿದ್ದೀಖ್ ಬಿ ಎ, ನೌಶಾದ್ ಕೆರೆಮೂಲೆ ,ಬಶೀರ್ ಕಲ್ಲುಮುಟ್ಳು ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನ್ನು ತಲುಪಿಸದರು.