janadhvani

Kannada Online News Paper

SSF ಬಂಟ್ವಾಳ ಡಿವಿಶನ್ ಪಬ್ಲಿಸಿಟಿ ಕನ್ವೆನ್ಷನ್

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ ಜನವರಿ 20 ಆದಿತ್ಯ ವಾರ ಮಧ್ಯಾಹ್ನ 3 ಗಂಟೆಗೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಛೇರಿ ಯಲ್ಲಿ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ ಅಲಂಪಾಡಿಯವರ ಅಧ್ಯಕ್ಷತೆಯಲ್ಲಿ ಯಲ್ಲಿ ಬೆಂಗಳೂರು ನಲ್ಲಿ ಪೆಬ್ರವರಿ ,27 ರಂದು ನಡೆಯುವ ಮುಸ್ಲಿಂ ಜಮಾತ್ ಘೋಷಣಾ ಸಮಾವೇಶದ ಪ್ರಚಾರ್ಥ ಡಿವಿಷನ್ ಪಬ್ಲಿಸಿಟಿ
ಕನ್ವೆನ್ಷನ್ ನಡೆಯಿತು.

ಡಿವಿಷನ್‌ ಕೋಶಾಧಿಕಾರಿ
ಮುಹಮ್ಮದ್ ಅಲಿಮದನಿ ಸ್ವಾಗತಿಸಿದ ಸಭೆಯನ್ನು ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಶೀದ್ ಹಾಜಿ ವಗ್ಗ ಉದ್ಘಾಟಿಸಿದರು. SSF ರಾಜ್ಯ ಸಮಿತಿ ಸದಸ್ಯರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ
ವಿಷಯ ಮಂಡಿಸಿದರು.

ಈ ಕಾರ್ಯಕ್ರಮದಲ್ಲಿ ದ‌.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶರೀಫ್ ನಂದಾವರ ಹಾಗೂ ಮುಝಮ್ಮಿಲ್ ಸಖಾಫಿ ಆಲಡ್ಕ ಆಶಂಸ ಭಾಷಣ ಮಾಡಿದರು,ಜಿಲ್ಲಾ ನಾಯಕರಾದ ಸದಸ್ಯರಾದ,ಆಬೀದ್ ನಹೀಮಿ, ಡಿವಿಷನ್ ಉಪಾಧ್ಯಕ್ಷರುಗಳಾದ ಸಿದ್ದೀಕ್ ಸ’ಅದಿ,ಅಸ್ಲಂ ಸಂಪಿಲ,ಡಿವಿಷನ್‌ ಕ್ಯಾಂಪಸ್ ಕಾರ್ಯದರ್ಶಿ ಮೌಸೂಫ್ ಅಬ್ದುಲ್ಲಾ ಮೆಲ್ಕಾರ್, ಕರೀಂ ಕದ್ಕಾರ್ ಇರ್ಷಾದ್ ಗೂಡಿನಬಳಿ ಇಬ್ರಾಹಿಂ ಸುರಿಬೈಲ್, ನೌಫಲ್ ಕಟ್ಟತ್ತಿಲ, ಸೆಕ್ಟರ್ ನಾಯಕರ ಹಾಗೂ ಯುನಿಟ್ ನ ಕಾರ್ಯಕರ್ತರು ಭಾಗವಹಿಸಿ ಯಶಸ್ವಿ ಗೊಳಿಸಿದರು .

ಡಿವಿಷನ್ ಕಾರ್ಯದರ್ಶಿ ಹಾರೀಸ್ ಚಟ್ಟೆಕ್ಕಲ್ ರವರ ಧನ್ಯವಾದ ದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

error: Content is protected !! Not allowed copy content from janadhvani.com