janadhvani

Kannada Online News Paper

ಈದ್ ಪ್ರಯುಕ್ತ ಎಸ್.ವೈ.ಎಸ್ ಸಾಂತ್ವನ ವತಿಯಿಂದ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಣೆ

ಬೆಂಗಳೂರು ಜಿಲ್ಲೆಯ ಮಡಿವಾಳ ಎಸ್.ವೈ.ಎಸ್ ಶಾಖೆಯ ವತಿಯಿಂದ ಈದುಲ್ ಪಿತ್ರ್ ಹಬ್ಬದ ಪ್ರಯುಕ್ತ ಆಸಸ್ ಲೈಫ್ ಫೌಂಡೇಷನ್ ಕ್ಯಾನ್ಸರ್ ಆರೈಕೆ ಕೇಂದ್ರ ದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.

ಜಿಲ್ಲಾ ಎಸ್.ವೈ.ಎಸ್.ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ,ಎಸ್ಸೆಸ್ಸೆಫ್ ರಾಜ್ಯ ರೈಂಬೋ ಕಾರ್ಯದರ್ಶಿ ಶಿಹಾಬ್ ಮಡಿವಾಳ,ಮಡಿವಾಳ ಎಸ್.ವೈ.ಎಸ್ ಕಾರ್ಯಾಕರ್ತರಾದ ರಶೀದ್,ಶರೀಫ್,ಸಲೀಂ ಫಾಳಿಲಿ ಮೊದಲಾದವರು ಉಪಸ್ಥಿತರಿದ್ದರು.