ವಿಟ್ಲ: ಇಲ್ಲಿನ ಉಕ್ಕುಡ ಎಂಬ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ತಾಜುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್ ಇದರ ಆಡಳಿತ ಸಮಿತಿಯ ನೂತನ ಸಾರಥಿಗಳನ್ನು ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನೂತನ ಸಾರಥಿಗಳು
ಸಂಸ್ಥೆಯ ಮೆನೇಜರ್: ಜಲೀಲ್ ಸಖಾಫಿ ಉಸ್ತಾದ್ ಜಾಲ್ಸೂರ್.
ಅಧ್ಯಕ್ಷರು:ಶರೀಫ್ ತ್ವೈಬಾ.
ಪ್ರ.ಕಾರ್ಯದರ್ಶಿ;ಆರೀಫ್ ಕೊಂಬರಬೆಟ್ಟು
ಕೋಶಾಧಿಕಾರಿ;ಹಾಜಿ ಅಬ್ದುಲ್ಲಾ ಉಸ್ತಾದ್
ಉಪಾಧ್ಯಕ್ಷರು;ಅಬ್ದುರ್ರಹ್ಮಾನ್ ಶರಫಿ ಉಸ್ತಾದ್, ರಫೀಕ್ ಮರಕ್ಕಿಣಿ, ಟೆಲಿಫೋನ್ ಅಬೂಬಕ್ಕರ್.
ಕಾರ್ಯದರ್ಶಿಗಳು;ಜಹಾಝ್ ಅಳಿಕೆ, ಇಬ್ರಾಹಿಂ ದೇಮಚ್ಚಿ.
ಸಂಘಟನಾ ಕಾರ್ಯದರ್ಶಿ;ಇಕ್ಬಾಲ್ ಉಕ್ಕುಡ.
ಗಲ್ಫ್ ಕೋಡಿನೇಟರ್;ಅಲಿ ಮಣಿಪದವು.
ಸದಸ್ಯರು;
1.ಶರೀಫ್ ಮೂಡಂಬೈಲ್.
2.ಕಲಂದರ್ ಕಾನತ್ತಡ್ಕ.
3.ಹಾರಿಸ್ ಹಿಮಮಿ.
4.ಬಶೀರ್ ಸಖಾಫಿ.
5.ಹಮೀದ್ ಹಾಜಿ ಅಳಿಕೆ.
6.ಹಮೀದ್ ಮುಳಿಯ.
7.ಮುಹಮ್ಮದ್ ಪಾರೆ.
8.ಬಶೀರ್ ಬೈರಿಕಟ್ಟೆ.
9.ಅಶ್ರಫ್ ಅಳಿಕೆ.
10.ಮುಹಮ್ಮದ್ ಬನಾರಿ.