ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ವಾರ್ಷಿಕ ಕೌನ್ಸಿಲ್ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಸುಳ್ಯ ಸೆಕ್ಟರ್ ನಾಯಕರ ನೇತೃತ್ವದಲ್ಲಿ ಜರಗಿತು.
ನೂತನ ಸಮಿತಿ : ಆಬಿದ್ ಕಲ್ಲುಮುಟ್ಲು (ಅಧ್ಯಕ್ಷ) ಆರಿಫ್ ಬುಶ್ರಾ (ಪ್ರ. ಕಾರ್ಯದರ್ಶಿ) ಸಿಯಾದ್ ಪಿ.ಎ (ಕೋಶಾಧಿಕಾರಿ) ಹಕೀಂ (ದಅವಾ ಕಾರ್ಯದರ್ಶಿ) ಸಲ್ಮಾನ್ ಫಾರಿಸ್ (ಕ್ಯಾಂಪಸ್ ಕಾರ್ಯದರ್ಶಿ) ಮುಸ್ತಫಾ (ರೈಂಬೋ ಕಾರ್ಯದರ್ಶಿ) ರಿಝ್ವಾನ್ (ಕಲ್ಚರಲ್ ಕಾರ್ಯದರ್ಶಿ) ಶರಫುದ್ಧೀನ್ (ಕ್ಯೂ.ಡಿ ಕಾರ್ಯದರ್ಶಿ) ಸ್ವಾದಿಖ್ (ಪಬ್ಲಿಕೇಷನ್ ಕಾರ್ಯದರ್ಶಿ) ಸೈಫುದ್ಧೀನ್ ಅಶ್ರಫೀ (ಮೀಡಿಯಾ ಕಾರ್ಯದರ್ಶಿ) ನಾಫಿ (ವಿಸ್ಡಂ ಕಾರ್ಯದರ್ಶಿ) ಹಾಗೂ ರಶೀದ್ ಝೈನಿ, ನೌಶಾದ್ ಕೆರೆಮೂಲೆ, ಸಿದ್ದೀಖ್ ಬಿ.ಎ, ಬಶೀರ್ ಕಲ್ಲುಮುಟ್ಲು, ಸಿನಾನ್ ಬೀಜಕೊಚ್ಚಿ, ಅಜ್ಮಲ್, ಅಶ್ರಫ್ ಗುರುಂಪು, ಮಫಾಝ್, ರಾಶೀದ್, ಅಝೀಝ್, ಕಮಾಲ್ ಎ.ಬಿ, ಹಾರಿಸ್ ಪೆರಾಜೆ, ಅಝ್ಮಾನ್, ಅಝಾದ್ (ಸದಸ್ಯರು)
ಅಬ್ದುರ್ರಶೀದ್ ಝೈನಿ ದುಆ ನೆರವೇರಿಸಿದರು. ನೂತನ ಸಮಿತಿಗೆ ಸಿದ್ದೀಖ್ ಕಟ್ಟೆಕಾರ್ ಹಾಗೂ ಹಾರಿಸ್ ಸಿ.ಎ ಶುಭ ಹಾರೈಸಿದರು. ಸಿಯಾದ್ ಪಿ.ಎ ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಆರಿಫ್ ಬುಶ್ರಾ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ