ಮಂಗಳೂರು: ನಗರದ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಮೌರಿಸ್ ಪ್ರಕಾಶ್ ಡಿ’ ಸೋಜ ಎಂಬವರಿಗೆ ಬೇಕಾದ 6 ಯುನಿಟ್ ರಕ್ತವನ್ನು ವಿಖಾಯ ರಕ್ತದಾನಿ ಬಳಗದ ಮಂಗಳೂರು ವಲಯದ ಸದಸ್ಯರೂ SKSSF ಫರಂಗಿಪೇಟೆ ಶಾಖೆ ಸಕ್ರಿಯ ಸದಸ್ಯರಾದ ಸಲೀಂ, ಕುಂಪನಮಜಲ್ ಶಾಖೆಯ ಶಾಕಿರ್ ಮತ್ತು ಕಣ್ಣೂರ್ ಬಲ್ಲೂರುಗುಡ್ಡೆ ಶಾಖೆ ಸದಸ್ಯರಾದ ಆಸಿಫ್, ಮತ್ತು ಸಿರಾಜ್, ಬೆಂಗರೆ ಶಾಖೆಯ ಅಲ್ಮಾಝ್ ಮಲಿಕ್, ಕುದ್ರೋಳಿ ಶಾಖೆಯ ಅರ್ಬಾಝ್ ರವರು ಇಂದು ದಾನ ಮಾಡಿದರು.

ಹಾಗೂ ಮಂಗಳೂರು ಜ್ಯೋತಿ KMC ಆಸ್ಪತ್ರೆಯಲ್ಲಿ ಮೋಹಿನಿ ಎಂಬವರ ಮಗುವಿಗೆ ಬೇಕಾದ O ನೆಗೆಟಿವ್ ರಕ್ತವನ್ನು ವಿಖಾಯ ರಕ್ತದಾನಿ ಬಳಗದ ಸದಸ್ಯರೂ SKSSF ವಳಚ್ಚಿಲ್ ಪದವು ಶಾಖಾ ಸಕ್ರಿಯ ಸದಸ್ಯರಾದ ರಮೀಝ್ ದಾನ ಮಾಡಿ ಮಾನವೀಯ ಸೇವೆ ನೀಡಿದರು.
ತುರ್ತು ಸಂದರ್ಭಗಳಲ್ಲಿ ಮಾನವೀಯ ಸೇವೆಯಲ್ಲಿ ನಿರತರಾದ SKSSF ವಿಖಾಯ ರಕ್ತದಾನಿ ಬಳಗದ ಕಾರ್ಯವೈಖರಿ ಸಮಾಜದಲ್ಲಿ ಪ್ರಶಂಸಲ್ಪಡುತ್ತಿದೆ.
ಇಂದಿನ ಎಲ್ಲ ರಕ್ತದಾನಿಗಳಿಗೂ ದ,ಕ,ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದು,ಜಿಲ್ಲೆಯ ಯಾವ ಬಾಗದಲ್ಲಿಯೂ ತುರ್ತು ರಕ್ತದ ಅವಶ್ಯಕತೆ ಬಂದಲ್ಲಿ ಸ್ಥಳೀಯ SKSSF ವಿಖಾಯ ಸದಸ್ಯರನ್ನು ಸಂಪರ್ಕಿಸಲು ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ – 96869 47071















ಇನ್ನಷ್ಟು ಸುದ್ದಿಗಳು
ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ
ಸೌದಿ ಅರೇಬಿಯಾದಲ್ಲಿ ಹೃದಯಾಘಾತ ಮರಣ ಸಂಖ್ಯೆ ಹೆಚ್ಚಳ
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಜ್ಯದಲ್ಲೂ ಕೊರೋನಾ ಮುನ್ನೆಚ್ಚರಿಕೆ: ಮಾಸ್ಕ್ ಕಡ್ಡಾಯ- ಸಚಿವ ಡಾ.ಕೆ.ಸುಧಾಕರ್
ಕಣಚೂರು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಫೆ 28 ರಿಂದ
ಗಂಭೀರ ಕಾಯಿಲೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ- ಆರೋಗ್ಯ ಇಲಾಖೆ
ಲಾಕ್ ಡೌನ್ ಇಲ್ಲ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ- ಆರೋಗ್ಯ ಸಚಿವ ಡಾ.ಕೆ ಸುಧಾಕರ್
1.5 ವರ್ಷದ ಕಂದಮ್ಮನಿಗಾಗಿ ಮಿಡಿದ ಹೃದಯಗಳು: 7 ದಿನಗಳಲ್ಲಿ 18 ಕೋಟಿ ಸಂಗ್ರಹ
ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ
ಕೋವಿಡ್ ವಾಕ್ಸಿನ್ ಸರ್ಟಿಫಿಕೇಟ್ Aarogya Setu ಅಪ್ಲಿಕೇಶನ್ ನಲ್ಲಿ ಲಭ್ಯ.