ಸುಳ್ಯ:- ಕೊಡಿಯಾಲ ಗ್ರಾಮದ ಮಾಲೆಂಗ್ರಿ ಯುವಕರ ವಾಟ್ಸಪ್ ಗ್ರೂಪ್ ವತಿಯಿಂದ 10 ನೇ ವರ್ಷದ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮವು ಮಾ.12 (ಮಂಗಳವಾರ) ನಡೆಯಿತು. ಮಾಲೆಂಗ್ರಿ ಮಸೀದಿಯ ಖತೀಬರಾದ ಅಬ್ಬುರ್ರಹಮಾನ್ ಅಹ್ಸನಿ ಉಸ್ತಾದರು ದುವಾದೂಂದಿಗೆ ವಿತರಣೆಯನ್ನು ಉದ್ಘಾಟಿಸಿದರು.

ಹಲವಾರು ವರ್ಷಗಳಿಂದ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಯುವಕರ ಸಂಘವು, ಈ ವರ್ಷವೂ ಕೂಡ ಬಡತನ ರೇಕೆಗಿಂತ ಕೆಳಗಿನ ಸುಮಾರು 35 ಬಡ ಕುಟುಂಬಗಳಿಗೆ ರಮಲಾನ್ ಕಿಟ್ ನೀಡಿ ಗಮನಸೆಳೆಯಿತು.
ಶಾಫಿ ಬಿ.ಯಂ ರ ಸಾರಥ್ಯದಲ್ಲಿ ರಚನೆಗೂಂಡ ‘ಮಾಲೆಂಗ್ರಿ ಪ್ರೆಂಡ್ಸ್ ವಾಟ್ಸಪ್ ಗ್ರೂಪ್’ ಪ್ರತೀ ವರ್ಷವು ಹಲವಾರು ಜನಸ್ನೇಹಿ ಕಾರ್ಯಕ್ರಮಗಲ್ಲಿ ಮಾಲೆಂಗ್ರಿ ಯುವಕರ ಸಹಾಯದಿಂದ ಭಾಗವಹಿಸುತ್ತಾ ಬಂದಿದೆ.
ವರದಿ:ಮನ್ಸೂರ್ ಬೆಳ್ಳಾರೆ
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್