ಹಾವೇರಿ ಹಾವೇರಿ ಜಿಲ್ಲೆ ಸವಣೂರು ಡಿವಿಶನ್ ಮಹಾಸಭೆ ಯು , SSF ಹಾವೇರಿ ಜಿಲ್ಲಾದ್ಯಕ್ಷರಾದ ಕೆ.ಎಂ ಮುಸ್ತಫಾ ನಈಮಿ ಯವರ ನೇತ್ರತ್ವದಲ್ಲಿ ನಡೆಯಿತು. SSF ಹಾವೇರಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ
ಇರ್ಫಾನ್ ರಾಜಿಬಾಯಿ ಸಾರ್ ಕಾಗಿನೆಲೆ ಯವರು ಉದ್ಘಾಟಿಸಿದರು.ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಬಳಿಕ 2019-20 ಸಾಲಿನ ನೂತನ ಸಮಿತಿ ಆಯಿ್ಕಮಾಡಲಾಯಿತು . ಅಧ್ಯಕ್ಷರಾಗಿ ಮುಖಾ್ತರ್ ಅಹದ್ ಮಾಸೆ್ಟ , ಸಂಶೀ ಹತಿ್ತಮತೊ್ತರು . ಪ. ಕಾರ್ಯದರ್ಶಿಯಾಗಿ – ಸಯ್ಯದ್ ಅತ್ಹರುಲ್ ಖಾದಿ್ರ ಸಖಾಫಿ ಸವಣೂರು ಕೋಶಾಧಿಕಾರಿಯಾಗಿ – ಹಜರೇ ಸಾಬ ಕಮಾರ ಬರ್ದೂರು ಇವರನು್ನ ನೇಮಕ ಮಾಡಲಾಯಿತು .
ಕಾ್ಯಂಪಸ್ ಕಾರ್ಯದರ್ಶಿಯಾಗಿ ಡಾ । ಹುಸೈನ್ ಮಂತೋ್ರಡಿಯವರನು್ನ ಆಯ್ಕ ಮಾಡಲಾಯಿತು .
ಉಳಿದ ಪದಾದಿಕಾರಿಗಳಾಗಿ , ಮೌಲಾನ ಹಂಝ ಸಅದಿ ಕಮಾಲ್ ಬಂಗಾಡಿ , ಮೌಲಾನ ಅಲಾ್ತಫ್ ಕಾರಡಗಿ ,ಇಸಾ್ಹಕ್ ಅಹ್ಮದ್ ತಾಜ್ಮಾಲೇ ( ಉಪಾಧ್ಯಕ್ಷರುಗಳು) ಕಾರ್ಯದರ್ಶಿಗಳು ;
ಮೌಲಾನ ಮುಸ್ತಫಾ ಸಅದಿ ಸವಣೂರು
ಶಫಿ ಅಹ್ಮದ್ ಜಾಲೆಗಾರ್ ಸವಣೂರು
ಅಬು್ದಲ್ ಸತಾ್ತರ್ ಮದಗ್ ಮಾಸೂರ್ ಇವರನು್ನ ಆರಿಸಲಾಯಿತು.
ಸದಸ್ಯರುಗಳಾಗಿ –
ಖಾದರ್ ಭಾಷಾ ಮುಲಾ್ಲ , ಹಾಫಿಝ್ ಗುಲಾಂ ಮುಹಮ್ಮದ್ ಅನಿ್ನಗಿರಿ , ಮೌಲಾ ಅಲಿ ನದಾಫ್ ಬರ್ದೂರು ಮುಹಮ್ಮದ್ ಮಲಿಕ್ ಬರ್ದೂರು ಮುಂತಾದವರನ್ನು ಆಯ್ಕ ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ