ಹಾವೇರಿ ಹಾವೇರಿ ಜಿಲ್ಲೆ ಸವಣೂರು ಡಿವಿಶನ್ ಮಹಾಸಭೆ ಯು , SSF ಹಾವೇರಿ ಜಿಲ್ಲಾದ್ಯಕ್ಷರಾದ ಕೆ.ಎಂ ಮುಸ್ತಫಾ ನಈಮಿ ಯವರ ನೇತ್ರತ್ವದಲ್ಲಿ ನಡೆಯಿತು. SSF ಹಾವೇರಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ
ಇರ್ಫಾನ್ ರಾಜಿಬಾಯಿ ಸಾರ್ ಕಾಗಿನೆಲೆ ಯವರು ಉದ್ಘಾಟಿಸಿದರು.ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಬಳಿಕ 2019-20 ಸಾಲಿನ ನೂತನ ಸಮಿತಿ ಆಯಿ್ಕಮಾಡಲಾಯಿತು . ಅಧ್ಯಕ್ಷರಾಗಿ ಮುಖಾ್ತರ್ ಅಹದ್ ಮಾಸೆ್ಟ , ಸಂಶೀ ಹತಿ್ತಮತೊ್ತರು . ಪ. ಕಾರ್ಯದರ್ಶಿಯಾಗಿ – ಸಯ್ಯದ್ ಅತ್ಹರುಲ್ ಖಾದಿ್ರ ಸಖಾಫಿ ಸವಣೂರು ಕೋಶಾಧಿಕಾರಿಯಾಗಿ – ಹಜರೇ ಸಾಬ ಕಮಾರ ಬರ್ದೂರು ಇವರನು್ನ ನೇಮಕ ಮಾಡಲಾಯಿತು .
ಕಾ್ಯಂಪಸ್ ಕಾರ್ಯದರ್ಶಿಯಾಗಿ ಡಾ । ಹುಸೈನ್ ಮಂತೋ್ರಡಿಯವರನು್ನ ಆಯ್ಕ ಮಾಡಲಾಯಿತು .
ಉಳಿದ ಪದಾದಿಕಾರಿಗಳಾಗಿ , ಮೌಲಾನ ಹಂಝ ಸಅದಿ ಕಮಾಲ್ ಬಂಗಾಡಿ , ಮೌಲಾನ ಅಲಾ್ತಫ್ ಕಾರಡಗಿ ,ಇಸಾ್ಹಕ್ ಅಹ್ಮದ್ ತಾಜ್ಮಾಲೇ ( ಉಪಾಧ್ಯಕ್ಷರುಗಳು) ಕಾರ್ಯದರ್ಶಿಗಳು ;
ಮೌಲಾನ ಮುಸ್ತಫಾ ಸಅದಿ ಸವಣೂರು
ಶಫಿ ಅಹ್ಮದ್ ಜಾಲೆಗಾರ್ ಸವಣೂರು
ಅಬು್ದಲ್ ಸತಾ್ತರ್ ಮದಗ್ ಮಾಸೂರ್ ಇವರನು್ನ ಆರಿಸಲಾಯಿತು.
ಸದಸ್ಯರುಗಳಾಗಿ –
ಖಾದರ್ ಭಾಷಾ ಮುಲಾ್ಲ , ಹಾಫಿಝ್ ಗುಲಾಂ ಮುಹಮ್ಮದ್ ಅನಿ್ನಗಿರಿ , ಮೌಲಾ ಅಲಿ ನದಾಫ್ ಬರ್ದೂರು ಮುಹಮ್ಮದ್ ಮಲಿಕ್ ಬರ್ದೂರು ಮುಂತಾದವರನ್ನು ಆಯ್ಕ ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ