janadhvani

Kannada Online News Paper

SჄS ಸಜಿಪ ಸರ್ಕಲ್: ಇಂದು (ಆಗಸ್ಟ್ 17) ಕಾರ್ಮಿಕ ಸಂಗಮ

ಸಜಿಪ:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SჄS ಸಜಿಪ ಸರ್ಕಲ್ ವತಿಯಿಂದ ಇಂದು ರಾತ್ರಿ 7:30 ಕ್ಕೆ ಗೋಳಿಪಡ್ಪು ಮದ್ರಸದಲ್ಲಿ ಸಂಘಟನೆಯ 30 ನೇ ವರ್ಷಾಚರಣೆಯ ಪ್ರಯುಕ್ತ ಕಾರ್ಮಿಕರ ಸಂಗಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SჄS ಸಜಿಪ ಸರ್ಕಲ್ ಅಧ್ಯಕ್ಷರಾದ ಅಸ್ಸಯ್ಯಿದ್ ಚಟ್ಟೆಕ್ಕಲ್ ತಂಙಳ್ ವಹಿಸಲಿದ್ದಾರೆ. ಸುನ್ನೀ ಜಂಇಯ್ಯತುಲ್ ಉಲಮಾ ಬಂಟ್ವಾಳ ಝೋನ್ ಕೋಶಾಧಿಕಾರಿ ಅಶ್ರಫ್ ಸಖಾಫಿ ಆಲಡ್ಕ ವಿಷಯ ಮಂಡನೆ ಮಾಡಲಿದ್ದಾರೆ.ಎಂದು ಸಜಿಪ ಸರ್ಕಲ್ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಆಲಂಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com