janadhvani

Kannada Online News Paper

ವಿಟ್ಲ:ನಾಳೆ ಮದಕದಲ್ಲಿ ಜಲಾಲಿಯ ರಾತಿಬ್- ಯಶಸ್ವಿಗೆ ಕರೆ

ವಿಟ್ಲ: ಇಲ್ಲಿನ ಮದಕ ಎಂಬಲ್ಲಿ ಡಿ. 30, ಶುಕ್ರವಾರ ರಾತ್ರಿ ಗಂಟೆ 7ಗೆ ಜಲಾಲಿಯ ರಾತಿಬ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಸುನ್ನಿ ಜಮಿಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಶೈಖುನಾ ಕುಂಬೋಳ್ ಅಟಕೋಯ ತಂಙಳ್ , ಜಪ್ಪು ಉಸ್ತಾದ್, ವಾಲೆಮುಂಡೋವು ಉಸ್ತಾದ್, ಕನ್ಯಾನ ಉಸ್ತಾದ್, ಸಯ್ಯದ್ ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ಹಾಗೂ ಹಲವು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕಾರ್ಯಕ್ರಮದ ಚೇರ್ ಮ್ಯಾನ್ ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ತಿಳಿಸಿದ್ದಾರೆ.

ಇದನ್ನೂ ಓದಿರಿ...