ಕುಂತೂರು, ಆಗಷ್ಟು 15:- ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ (SYS) ಹಾಗೂ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ (SSF) ಕುಂತೂರು ಯುನಿಟ್ ವತಿಯಿಂದ ಅಮೃತ ಮಹೋತ್ಸವ 75 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಅಬೂಬಕ್ಕರ್ ಸಖಾಫಿ ಆಲಂಕಾರು ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಬ್ದುರ್ರಝಾಖ್ ಲತೀಫಿ ಕುಂತೂರು ಹಾಗೂ ಅಬ್ಬಾಸ್ ಕೆ ಎಸ್ ಆರ್ ಟಿ ಸಿ ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಹಮೀದ್ ಕೆ ಆರ್, ಹನೀಫ್ ಮುಡುಪಿನಡ್ಕ, ಕಾರ್ಯದರ್ಶಿ ಯು ಕೆ ಹಮೀದ್, ಅಬ್ದುಲ್ ರಝಾಕ್ ಕೆಳಗಿನ ಪೇಟೆ, ಸದಸ್ಯರಾದ ಹನೀಫ್ ಕೆ ಎಸ್ ಆರ್ ಟಿ ಸಿ, ಮುಸ್ತಫಾ ಗಾಂಜಾಲ್, ನಾಸಿರ್ ಕೋಚಕಟ್ಟೆ, ಮುಹಮ್ಮದ್ ಅಲಿ ಮರುವಂತಿಲ, ನಾಸೀರ್ ಪೂಂಜಾ, ನೌಶಾದ್ ಕೋಚಕಟ್ಟೆ, ಅಬ್ದುಲ್ ಲತೀಫ್ ಅಂಗಡಿ ,ಖಲೀಲ್ ಪಿ ಕೆ, ರಮೀಝ್ ನೇರೆಂಕಿ, ಹಂಝ ಅಜ್ಮೀರ್ ಶರೀಫ್, ರಫೀಕ್ ಸಾಲೆತಡ್ಕ, ಇಕ್ಬಾಲ್ ಪೂಂಜ, ತಮೀಮ್ ಚಾಲ್ಕರೆ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್