janadhvani

Kannada Online News Paper

ಉಡುಪಿ ನಿವಾಸಿ ಝಕೀರ್ ಹುಸೈನ್ ನಿಧನ- ದುಆ ವಿನಂತಿ

ಉಡುಪಿ: ಉಡುಪಿ ನಿವಾಸಿಯಾಗಿರುವ ಝಕೀರ್ ಹುಸೈನ್(48) ಎಂಬವರು ನಿನ್ನೆ (ಮೇ.5)ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.

ಇವರು ಪುತ್ತೂರು, ಬನ್ನೂರು ನಿವಾಸಿ ಇಬ್ರಾಹಿಂ ಹಾಜಿ ಪಾಪ್ಲಿ ಬನ್ನೂರು ಇವರ ಅಕ್ಕನ ಮಗನಾಗಿದ್ದು, ಮೃತರ ಹೆಸರಿನಲ್ಲಿ ಎಲ್ಲರೂ ಸಾಧ್ಯವಾದಷ್ಟು ಖುರ್’ಆನ್ ಓದಿ ತಹ್ಲೀಲ್ ಹೇಳಿ ಹದಿಯಮಾಡಿ ಮಯ್ಯಿತ್ ನಮಾಝ್ ನಿರ್ವಹಿಸಿ ದುಆ ಮಾಡಬೇಕಾಗಿ ಇಬ್ರಾಹಿಂ ಪಾಪ್ಲಿ ಬನ್ನೂರು @ ಜಿದ್ದಾ’ ತಾಜ್’ದಾರೇ ಮದೀನ ತಹ್ಲೀಲ್ ವಾಟ್ಸಪ್ ಗ್ರೂಪ್’ ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com