ಹಯಾತುಲ್ ಇಸ್ಲಾಂ ಮದರಸ ಕೆರೆಬಳಿ ಯ ಮದರಸ ಮಕ್ಕಳೀಗೆ ಕಿತಾಬ್ ಹಾಗೂ ಟೈಸ್ಟ್ ಪುಸ್ತಕ ಹಂಚುವ ಕಾರ್ಯಕ್ರಮ ಕೆರೆಬಳಿ ಮದರಸ ದಲ್ಲಿ 12-06-2021 ರಂದು ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ ಅಧ್ಯಕ್ಷರಾದ D H ಇಬ್ರಾಹಿಂ ಸಅದಿ ಅಲ್ ಅಫ್ಳಲಿ ಉಸ್ತಾದ್ ರವರು ಮಕ್ಕಳೀಗೆ ಕಿತಾಬ್ ಕೊಡುವ ಮೂಲಕ ಉದ್ಘಾಟನಾ ಮಾಡಿದರು.
ಗಣ್ಯ ಉಪಸ್ಥಿತಿ ಯಲ್ಲಿ:-
ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಕೆರೆಬಳಿ ಇದರ ಪ್ರ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್, ಹಾಗೂ ಅನ್ಸಾರ್ ಸಖಾಫಿ, ಸದಕತ್ತುಲ್ಲಾ ಹಿಮಮಿ, ಉಸ್ಮಾನ್ ಹಿಮಮಿ, ಎಸ್ ವೈ ಎಸ್ ಪ್ರ. ಕಾರ್ಯದರ್ಶಿ:- ಜನಾಬ್ ಅಬ್ದುಲ್ ಲತೀಫ್ (ಉಳ್ಳಾಲ), ಪಿ ಚ್ ಉಸ್ಮಾನ್, ಎಸ್ ಎಂ ಹುಸೈನ್, ಅಬ್ದುಲ್ ಖರೀಂ,ದಾವೂದ್ ಮುಸ್ಲಿಯಾರ್,ಅಬ್ದುಲ್ ಲತೀಫ್, ಮುಹಮ್ಮದ್ ಶಾಫಿ ಕೆರೆಬಳಿ,ಅಬ್ದುಲ್ ಮಜೀದ್ ಎಸ್ ಎ.,ಸಗೀರ್,ಸವಾದ್ ಮಾಸ್ಟರ್, ರವೆಲ್ಲಾರೂ ಬಂದು ಸಹಕರಿಸಿದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ