ಹಯಾತುಲ್ ಇಸ್ಲಾಂ ಮದರಸ ಕೆರೆಬಳಿ ಯ ಮದರಸ ಮಕ್ಕಳೀಗೆ ಕಿತಾಬ್ ಹಾಗೂ ಟೈಸ್ಟ್ ಪುಸ್ತಕ ಹಂಚುವ ಕಾರ್ಯಕ್ರಮ ಕೆರೆಬಳಿ ಮದರಸ ದಲ್ಲಿ 12-06-2021 ರಂದು ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ ಅಧ್ಯಕ್ಷರಾದ D H ಇಬ್ರಾಹಿಂ ಸಅದಿ ಅಲ್ ಅಫ್ಳಲಿ ಉಸ್ತಾದ್ ರವರು ಮಕ್ಕಳೀಗೆ ಕಿತಾಬ್ ಕೊಡುವ ಮೂಲಕ ಉದ್ಘಾಟನಾ ಮಾಡಿದರು.
ಗಣ್ಯ ಉಪಸ್ಥಿತಿ ಯಲ್ಲಿ:-
ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಕೆರೆಬಳಿ ಇದರ ಪ್ರ ಕಾರ್ಯದರ್ಶಿ ಜನಾಬ್ ಅಬ್ದುಲ್ ಅಝೀಝ್, ಹಾಗೂ ಅನ್ಸಾರ್ ಸಖಾಫಿ, ಸದಕತ್ತುಲ್ಲಾ ಹಿಮಮಿ, ಉಸ್ಮಾನ್ ಹಿಮಮಿ, ಎಸ್ ವೈ ಎಸ್ ಪ್ರ. ಕಾರ್ಯದರ್ಶಿ:- ಜನಾಬ್ ಅಬ್ದುಲ್ ಲತೀಫ್ (ಉಳ್ಳಾಲ), ಪಿ ಚ್ ಉಸ್ಮಾನ್, ಎಸ್ ಎಂ ಹುಸೈನ್, ಅಬ್ದುಲ್ ಖರೀಂ,ದಾವೂದ್ ಮುಸ್ಲಿಯಾರ್,ಅಬ್ದುಲ್ ಲತೀಫ್, ಮುಹಮ್ಮದ್ ಶಾಫಿ ಕೆರೆಬಳಿ,ಅಬ್ದುಲ್ ಮಜೀದ್ ಎಸ್ ಎ.,ಸಗೀರ್,ಸವಾದ್ ಮಾಸ್ಟರ್, ರವೆಲ್ಲಾರೂ ಬಂದು ಸಹಕರಿಸಿದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ