janadhvani

Kannada Online News Paper

ಪಾಣತ್ತೂರಿನಲ್ಲಿ ಬಸ್ ಅಪಘಾತ: 5 ಮರಣ ಹಲವರಿಗೆ ಗಾಯ

ಈಶ್ವರ ಮಂಗಳದಿಂದ ಕೊಡಗಿನ ಕರಿಕೆ ಎಂಬಲ್ಲಿಗೆ ಹೊರಟ ಮದುವೆ ಮನೆಯ ಬಸ್ ಇಂದು ಬೆಳಿಗ್ಗೆ 11.45 ರ ಸಮಯಕ್ಕೆ ಪಾಣತ್ತೂರಿನಲ್ಲಿ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಐದು ಪ್ರಯಾಣಿಕರು ಮೃತರಾಗಿ 30ರಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

error: Content is protected !! Not allowed copy content from janadhvani.com