ಕುಪ್ಪೆಪದವು: ಪಾಂಡಿತ್ಯ ಲೋಕದ ಸೌರಭರೂ ,ಪ್ರಮುಖ ವಿದ್ವಾಂಸರೂ, ಖಾಝಿಯೂ, ಕುಪ್ಪೆಪದವು ನವೀಕೃತ ಮಸೀದಿ ನಿರ್ಮಾಣದ ಗೌರವಾಧ್ಯಕ್ಷರೂ ಆಗಿದ್ದ ಶೈಖುನಾ ಖಾಝಿ ಬೇಕಲ್ ಉಸ್ತಾದರ ಅನುಸ್ಮರಣಾ ಸಂಗಮ ಹಾಗೂ ಪ್ರಾರ್ಥನಾ ಮಜ್ಲಿಸ್ ಸ್ಥಳಿಯ ಖತೀಬರಾದ ಕೆ,ಎಚ್,ಯು ಅಬೂಝೈದ್ ಶಾಫಿ ಮದನಿ ಕರಾಯರವರ ನೇತೃತ್ವದಲ್ಲಿ ಜರುಗಿತು.
ಬೇಕಲ್ ಉಸ್ತಾದರು ತೋರಿಸಿದ ನೈಜ್ಯ ಹಾದಿಯಲ್ಲಿ ನಡೆಯುವ ಮೂಲಕ ಅವರ ಆದರ್ಶತೆಯನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ಕೆ ಎಲ್ ಉಮರಬ್ಬ ,ಉಪಾಧ್ಯಕ್ಷರಾದ ರಝಾಖ್ ಹಾಜಿ ಬ್ಲೂಸ್ಟಾರ್, ಪ್ರಧಾನ ಕಾರ್ಯದರ್ಶಿ ರಫೀಖ್ ಆಚರಿಜೋರ, ಕೋಶಾಧಿಕಾರಿ ಉಸ್ಮಾನ್ ಮುರ,ಆಡಳಿತ ಸಮಿತಿ ಸದಸ್ಯರಾದ ಅಬ್ದುರ್ರಝಾಖ್ ಪದವಿನಂಗಡಿ,ಅಬ್ದುಲ್ ಲತೀಫ್ ಆಚರಿಜೋರ ,ಇಸ್ಮಾಯಿಲ್ ಶರೀಫ್, ಮುಹಮ್ಮದ್ ಶರೀಫ್ ಕಜೆ,ಅಬೂಬಕರ್ ಪಡಿಲ್ಪದವು,ಇಬ್ರಾಹಿಂ ಹಾಜಿ,ಸಹಾಯಕ ಇಮಾಮರಾದ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಮಮಿ ಪೆರಾಳ ,ಬಶೀರ್ ಮುಸ್ಲಿಯಾರ್ ಆಚರಿಜೋರ, ಹಾಗೂ ಜಮಾಅತ್ತಿನ ಸರ್ವ ಸದಸ್ಯರು ಹಾಗು ಇನ್ನಿತರರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್