ಕೊರೋನಾ ಸೋಂಕನ್ನು ತಡೆಯುವುದಕ್ಕೆ, ಗುಣಪಡಿಸುವುದಕ್ಕೆ ಯಾವ ವೈರಾಣು ನಿರೋಧಕ ಔಷಧವೂ ಸದ್ಯಕ್ಕಿಲ್ಲ, ಅದರ ಅಗತ್ಯವೂ ಇಲ್ಲ.
ಶೇ 1ಕ್ಕಿಂತ ಕಡಿಮೆ ಸೋಂಕಿತರಲ್ಲಿ ಸೋಂಕು ಉಲ್ಬಣವಾಗಬಹುದು, ಅಂಥವರಲ್ಲಿ 2/3 ರಿಗೆ ಕೇವಲ ಆಮ್ಲಜನಕ ಕೊಟ್ಟರೆ ಸಾಕಾಗುತ್ತದೆ; ಉಳಿದವರಿಗೆ ತೀವ್ರ ನಿಗಾ ಘಟಕದಲ್ಲಿ ಉನ್ನತ ಮಟ್ಟದ ಚಿಕಿತ್ಸೆ, ಅಂದರೆ ಆಗಿರುವ ಸಮಸ್ಯೆಗಳನ್ನು ನಿಭಾಯಿಸುವ ಚಿಕಿತ್ಸೆ (ಉಸಿರಾಟಕ್ಕೆ ನೆರವು, ಅಗತ್ಯವಿದ್ದರೆ ಡಯಾಲಿಸಿಸ್, ರಕ್ತದೊತ್ತಡ ಇಳಿದಿದ್ದರೆ ಅದಕ್ಕೆ ಬೇಕಾದ ನೆರವು ಇತ್ಯಾದಿ) ಬೇಕಾಗಬಹುದು. ಅದನ್ನು ನೀಡುವ ಕ್ಷಮತೆ ನಮ್ಮ ಆಧುನಿಕ ವೈದ್ಯವಿಜ್ಞಾನಕ್ಕಿದೆ, ಈ ಮೊದಲಿನಿಂದಲೂ ಅದನ್ನು ಮಾಡುತ್ತಿದ್ದೇವೆ, ಈಗಲೂ ಮಾಡಲಿದ್ದೇವೆ.
ಆಯುರ್ವೇದ, ಹೋಮಿಯೋ ಇತ್ಯಾದಿಗಳೂ ಅಗತ್ಯವಿಲ್ಲ, ಪ್ರಯೋಜನವೂ ಇಲ್ಲ. ಇವುಗಳಿಲ್ಲದೆಯೇ 60 ಲಕ್ಷಕ್ಕೂ ಹೆಚ್ಚು ಸೋಂಕಿತರು, ನಮ್ಮ ದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಸೋಂಕಿತರು, ಈಗಾಗಲೇ ಗುಣ ಹೊಂದಿದ್ದಾರೆ. ಸ್ವಪ್ರಚಾರದ ಸುಳ್ಳುಗಳು ಅಲ್ಲೇ ಬದಿಗಿರಲಿ.
ಡಾ ಶ್ರೀನಿವಾಸ ಕಕ್ಕಿಲ್ಲಾಯ















ಇನ್ನಷ್ಟು ಸುದ್ದಿಗಳು
ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ
ಸೌದಿ ಅರೇಬಿಯಾದಲ್ಲಿ ಹೃದಯಾಘಾತ ಮರಣ ಸಂಖ್ಯೆ ಹೆಚ್ಚಳ
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ರಾಜ್ಯದಲ್ಲೂ ಕೊರೋನಾ ಮುನ್ನೆಚ್ಚರಿಕೆ: ಮಾಸ್ಕ್ ಕಡ್ಡಾಯ- ಸಚಿವ ಡಾ.ಕೆ.ಸುಧಾಕರ್
ಕಣಚೂರು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಫೆ 28 ರಿಂದ
ಗಂಭೀರ ಕಾಯಿಲೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ- ಆರೋಗ್ಯ ಇಲಾಖೆ
ಲಾಕ್ ಡೌನ್ ಇಲ್ಲ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ- ಆರೋಗ್ಯ ಸಚಿವ ಡಾ.ಕೆ ಸುಧಾಕರ್
1.5 ವರ್ಷದ ಕಂದಮ್ಮನಿಗಾಗಿ ಮಿಡಿದ ಹೃದಯಗಳು: 7 ದಿನಗಳಲ್ಲಿ 18 ಕೋಟಿ ಸಂಗ್ರಹ
ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ
ಕೋವಿಡ್ ವಾಕ್ಸಿನ್ ಸರ್ಟಿಫಿಕೇಟ್ Aarogya Setu ಅಪ್ಲಿಕೇಶನ್ ನಲ್ಲಿ ಲಭ್ಯ.