ಸುಳ್ಯ;-ಸುಳ್ಯ ತಾಲೂಕಿನ ಸುಂದರ ರಮಣೀಯ ಊರಿನಲ್ಲಿ ಸೌಹಾರ್ದತೆಗೆ ಹೆಸರುವಾಸಿಯಾದ ಶಾಫಿ ಬಿ.ಯಂ ದುಬೈ ರವರ ಸಾರಥ್ಯದಲ್ಲಿ ರಚಿಸಿದ ಮಾಲೆಂಗ್ರಿ ವಾಟ್ಸಪ್ ಗ್ರೂಪ್ ಕಳೆದ 5️ ವರ್ಷಗಳಿಂದ ಸುಳ್ಯ ತಾಲೂಕಿನಾಂದ್ಯಂತ ಯಶಸ್ವಿಯಾಗಿ ರಮಳಾನ್ ತಿಂಗಳಲ್ಲಿ ಬಡವರಿಗೆ ಆಹಾರ ಧಾನ್ಯ ಗಳನ್ನು ನೀಡುತ್ತಿದೆ.
ಆದರೆ ಈ ವರ್ಷ ಕೋವಿಡ್-19 ಮಹಾಮಾರಿಯಿಂದ ಕಷ್ಟ ಅನುಭವಿಸುತ್ತಿರುವುದರಿಂದ ಪುನ್ಚತ್ತಾರು ಜಮಾಅತ್ತಿಗೆ ಒಳಪಟ್ಟ ಸುಮಾರು 40 ಕುಟುಂಬದ ಒಂದು ತಿಂಗಳಿನ ಸಂಪೂರ್ಣ ಆಹಾರ ಧಾನ್ಯ ಗಳನ್ನು ಈ ವರ್ಷವು ನೀಡಿದ್ದಾರೆ.
“ನುಸ್ರತುಲ್ ಇಸ್ಲಾಂ ಗಲ್ಫ್ ಕಮೀಟಿ” ಯ ಯುವಕರು ಹಾಗೂ “SSF ಯುನಿಟ್ ಮಾಲೆಂಗ್ರಿ” ಸದಸ್ಯರ ಸಹಯೋಗದೊಂದಿಗೆ ಈ ವರ್ಷದ ಯೋಜನೆ ಬಹಳ ಯಶಸ್ವಿಯಾಗಿ ನಡೆಯಿತು.
ಇಂದು ನೂರುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ (ಸರಕಾರದ ಆದೇಶದಂತೆ)
ಬಹು//ಯೂಸುಫ್ ಸಖಾಫಿ ಉಸ್ತಾದರ ಅದ್ಯಕ್ಷತೆಯಲ್ಲಿ ಆರಂಬಿಸಿ,
ಬಹು//ಹಸೈನಾರ್ ಝುಹುರಿ ಉಸ್ತಾದ್ (ಖತೀಬರು ಪುಣ್ಚತ್ತಾರ್) ರ ದುವಾಶಿರ್ವಚನದೋಂದಿಗೆ ಮುಕ್ತಾಯವಾಯಿತು.
ಇದೇ ವೇದಿಕೆಯಲ್ಲಿ
ಬಹು//ಹನೀಪ್ ಬಿ.ಯಂ ಅದ್ಯಕ್ಷರು SSF ಯುನಿಟ್ ಮಾಲೆಂಗ್ರಿ,
ಬಹು//ಲುಕ್ಮಾನ್ ಮಾಲೆಂಗ್ರಿ ಅದ್ಯಕ್ಷರು, NYF ಕಮೀಟಿ ಮಾಲೆಂಗ್ರಿ,
ಬಹು//ಆಬಿದ್ ಮುರುಳ್ಯ ಪ್ರ.ಕಾರ್ಯದರ್ಶಿ, NYF ಕಮೀಟಿ ಮಾಲೆಂಗ್ರಿ
ಬಹು//ಖಾದರ್ ಮಾಲೆಂಗ್ರಿ ಅದ್ಯಕ್ಷರು, ನೂರುಲ್ ಇಸ್ಲಾಂ ಮದರಸ&ಮಸೀದಿ ಮಾಲೆಂಗ್ರಿ
ಬಹು//ಉಮ್ಮರ್ ಮಾಲೆಂಗ್ರಿ ಅದ್ಯಕ್ಷರು, ಬದ್ರೀಯಾ ಜುಮ್ಮಾ ಮಸೀದಿ ಪುನ್ಚತ್ತಾರು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ನುಸ್ರತುಲ್ ಇಸ್ಲಾಂ ಗಲ್ಫ್ ಕಮೀಟಿಯ ಅದ್ಯಕ್ಷರಾದ ಬಹು//ಉಮ್ಮರ್ ಕಾಯ್ರತಡ್ಕ ಹಾಗೂ ಬಹು ಇಸಾಕ್ ಬಿ.ಯಂ ಮಾಲೆಂಗ್ರಿ (ಪ್ರ.ಕಾರ್ಯದರ್ಶಿ,ನುಸ್ರತುಲ್ ಇಸ್ಲಾಂ ಗಲ್ಫ್ ಕಮೀಟಿ) ರವರು ಉಸ್ತುವಾರಿ ವಹಿಸಿದ್ದರು.
ಮಾಲೆಂಗ್ರಿಯ ಯುವಕರ ಶ್ರಮಕ್ಕೆ
ಶಾಪಿ ಬಿ.ಯಂ ದುಬೈ ಅಭಿನಂದನೆ ಸಲ್ಲಿಸಿದರು.
ವರದಿ;- ಮನ್ಸೂರ್ ಬೆಳ್ಳಾರೆ.















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ