ದುಬೈ: ಕೊಡಗು ಜಿಲ್ಲೆಯ ಸಮನ್ವಯ ವಿದ್ಯಾ ಕೇಂದ್ರ ಮರ್ಕಝುಲ್ ಹಿದಾಯ ಕೊಟ್ಟಮುಡಿ ಇದರ ಯುಎಇ ಸಮಿತಿಯ ಸಭೆ ಮತ್ತು ಬೃಹತ್ ಇಫ್ತಾರ್ ಕೂಟ ದುಬೈ WAVE INTERNATIONAL HOTEL ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಯುಎಇ ಸಮಿತಿ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಮರ್ಕಝುಲ್ ಹಿದಾಯ ಕೊಟ್ಟಮುಡಿ ಕೊಡಗು ಇದರ ಜನರಲ್ ಮ್ಯಾನೇಜರ್ ಇಸ್ಮಾಯಿಲ್ ಸಖಾಪಿ ಕೊಂಡಂಗೇರಿ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಸಂಪೂರ್ಣ ಚಿತ್ರಣವನ್ನು ವಿವರಿಸಿದರು. ಸಂಸ್ಥೆಗೆ ಯುಎಇ ಸಮಿತಿಯ ನಾಯಕರ ಸಹಕಾರ ಸಹಾಯಕ್ಕೆ ಧನ್ಯವಾದಗಳು ಹೇಳಿದರು .
ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷರಾದ ಅಬುಬಕ್ಕರ್ ಹಾಜಿ ಕೊಟ್ಟಮುಡಿ ಮತ್ತು ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್ ಹಾಜಿ ಕೊಂಡಂಗೇರಿ ರವರು ಶುಭ ಹಾರೈಸಿ ಭಾಷಣ ಮಾಡಿದರು.

ಯುಎಇ ಸಮಿತಿಯ ಪುನರ್ರಚನೆಯು ಈ ಕೆಳಗಿನಂತೆ ನಡೆಯಿತು.
ಸಲಹಾ ಸಮಿತಿ
ಉಸ್ಮಾನ್ ಹಾಜಿ ನಾಪೋಕ್ಲು
ಮಹಮ್ಮದ್ ಹಾಜಿ ಕೊಂಡಗೇರಿ
ಹಮೀದ್ ನಾಪೋಕ್ಲು
ಅಬ್ದುಲ್ ಅಝೀಝ್ ಸಖಾಪಿ ಕೊಂಡಂಗೇರಿ
ಅದ್ದಕ್ಷರು : ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು
ಪ್ರದಾನ ಕಾರ್ಯದರ್ಶಿ : ಅರಾಫತ್ ನಾಪೋಕ್ಲು
ಕೋಶಾದಿಕಾರಿ : ಅಬುಬಕ್ಕರ್ ಹಾಜಿ ಕೊಟ್ಟಮುಡಿ
ಉಪಾಧ್ಯಕ್ಷರುಗಳು :
ಅಹಮದ್ ಚಾಮಿಯಾಲ್
ಸಲೀಮ್ ಗುಂಡಿಗೆರೆ
ಆಲಿ ಎಮ್ಮೆಮಾಡು
ಸಹ ಕಾರ್ಯದರ್ಶಿಗಳು :
ಇಸ್ಮಾಯಿಲ್ ಮುರ್ನಾಡು
ಮಸೂದ್ ಹಾಕತ್ತೂರು
ಇರ್ಶಾದ್ ಕೊಂಡಂಗೇರಿ
ಸಮಿತಿ ಸದಸ್ಯರು :
ಶಾಫಿ ಸಖಾಫಿ ಕೊಂಡಂಗೇರಿ
ಹಂಝ ಪೊನ್ನಂಪೇಟೆ
ರಿಯಾಝ್ ಕೊಂಡಂಗೇರಿ
ನೌಷಾದ್ ಕೊಂಡಂಗೇರಿ
ಝಕರೀಯ ಗುಂಡಿಗೆರೆ
ಹಂಝ ಎಮ್ಮೆಮಾಡು
ಆಸೀಪ್ ನಾಪೋಕ್ಲು
ಬಶೀರ್ ಕೊಂಡಂಗೇರಿ
ಆಸೀಪ್ ನಾಪೋಕ್ಲು
ಅಝೀಝ್ ಬಲಮುರಿ
ಮಜೀದ್ ಕೊಟ್ಟಮುಡಿ
ಶಫೀಖ್ ಚೆರಿಯಪರಂಬು
ಶಫೀಖ್ ಎಮ್ಮೆಮಾಡು
ದಾವೂದ್ ವಿರಾಜಪೇಟೆ
ಸಲಾಮ್ ಕೊಂಡಂಗೇರಿ
ಹಂಝ ಎಡಪಾಲ
ನಾಸೀರ್ ನಹೀಮಿ















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ