ಉಜಿರೆ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಉಜಿರೆ ಸೆಕ್ಟರ್ ವತಿಯಿಂದ ಬದ್ರ್ ಸ್ಮರಣೆ,ತಹ್ಲೀಲ್ ಮಜ್ಲಿಸ್, ಕ್ಯಾಂಪಸ್ ವಿದ್ಯಾರ್ಥಿಗಳಿಗೆ “ERRASE” ಕ್ಯಾಂಪ್ ಹಾಗೂ ಬೃಹತ್ ಇಫ್ತಾರ್ ಕೂಟವು ದಿನಾಂಕ 25-05-2019ನೇ ಶನಿವಾರ SSF ಉಜಿರೆ ಸೆಕ್ಟರ್ ಕಛೇರಿಯಲ್ಲಿ ಅಧ್ಯಕ್ಷರಾದ ಇಕ್ಬಾಲ್ ಮಾಚಾರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉಪಾಧ್ಯಕ್ಷರಾದ ಹಮೀದ್ ಸ’ಅದಿ ಉದ್ಘಾಟಿಸಿದರು.ಕ್ಯಾಂಪಸ್ ವಿದ್ಯಾರ್ಥಿಗಳಿಗೆ “ERRASE” ಕ್ಯಾಂಪನ್ನು ತೀರ್ಥಹಳ್ಳಿ ಸರಕಾರಿ ಕಾಲೇಜು ಉಪನ್ಯಾಸಕರಾದ ಮಹಮ್ಮದ್ ಇಕ್ಬಾಲ್ ಮಾಸ್ಟರ್ ಮಾಚಾರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M.ಕೋಯ ತಂಗಳ್ BJM ಉಜಿರೆ ಟೌನ್ ಅಧ್ಯಕ್ಷರು ಅಬ್ದುರ್ರಹ್ಮಾನ್ ART,ಖತೀಬ್ ಅಶ್ರಫ್ ಹಿಮಮಿ,ಪ್ರ ಕಾರ್ಯದರ್ಶಿ ಬಶೀರ್ ಅಪ್ನಿ ಕೋಶಾಧಿಕಾರಿ ಮುಹಮ್ಮದ್ ತಾಜ್ ಇವರ ಪ್ರಾಯೊಜಿಕತ್ವ ದಲ್ಲಿ ಇಫ್ತಾರ್ ನ ಎಲ್ಲಾ ವ್ಯವಸ್ತೆ ಮಾಡಲಾಗಿತ್ತು,ಉಜಿರೆ ಸೆಕ್ಟರ್ ಸಮಿತಿ ಸದಸ್ಯರುಗಳು ಹಾಗೂ ಗೌಸಿಯ ಯಂಗ್ ಮೆನ್ಸ್ BJM ಉಜಿರೆ ಟೌನ್ ಸದಸ್ಯರುಗಳು ಉಪಸ್ಥಿತಿಯಿದ್ದರು.
SSF ಉಜಿರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಎಂ.ಮುಬೀನ್ ಉಜಿರೆ ಸ್ವಾಗತಿಸಿ ಸೆಕ್ಟರ್ ಸದಸ್ಯ ಬಾಸಿತ್ ಹಿಮಮಿ ಬೆಳಾಲ್ ವಂದಿಸಿದರು.
ವರದಿ: ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ