ಬೆಂಗಳೂರು: ಡಿ.17-ರಂದು ನೂರ್ ಮಸ್ಜಿದ್ ನಲ್ಲಿ ಶಾಖೆಯ ಕೌನ್ಸಿಲಿಂಗ್ ನಡೆಯಿತು.ಅಬ್ದುಲ್ ರಝಾಖ್ ಮುಸ್ಲಿಯಾರ್ ಹಾಗೂ ಅಬ್ದುಲ್ ಮಜೀದ್ ನಿಝಾಮಿಯವರ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ನಡೆಸಲಾಯ್ತು.
ಅಬ್ದುಲ್ ಮಜೀದ್ ನಿಝಾಮಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯ್ತು.

ಅಧ್ಯಕ್ಷರು :ಮೊಹಮ್ಮದಲಿ ಸಿ.ಕೆ
ಪ್ರದಾನ ಕಾರ್ಯದರ್ಶಿ: ಸಂಶುದ್ದೀನ್ ನೆರಿಯ
ಕೋಶಾಧಿಕಾರಿ:ರಿಯಾಝ್
ಉಪಾಧ್ಯಕ್ಷರು: ನಜುಮುದ್ದೀನ್ ಎ ಕೊಡಗು
ಜೊತೆ ಕಾರ್ಯದರ್ಶಿ: ಅಕ್ಬರ್ ಬಯಲು
ಕಾರ್ಯಕಾರಿ ಸಮಿತಿ ಸದಸ್ಯರು:
ಮೊಹಮ್ಮದ್ ಅಕ್ರಮ್ ಸಿ.ಕೆ, ಅಬ್ದುಲ್ ಮುನೀರ್, ಉಸ್ಮಾನ್, ನೌಫಲ್, ಮೊಹಮ್ಮದ್ ಶಮೀಲ್ ಟಿ.ಎಮ್ ಮುಂತಾದವರನ್ನು ಆಯ್ಕೆ ಮಾಡಲಾಯ್ತು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ