ಬೆಂಗಳೂರು: ಡಿ.17-ರಂದು ನೂರ್ ಮಸ್ಜಿದ್ ನಲ್ಲಿ ಶಾಖೆಯ ಕೌನ್ಸಿಲಿಂಗ್ ನಡೆಯಿತು.ಅಬ್ದುಲ್ ರಝಾಖ್ ಮುಸ್ಲಿಯಾರ್ ಹಾಗೂ ಅಬ್ದುಲ್ ಮಜೀದ್ ನಿಝಾಮಿಯವರ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ನಡೆಸಲಾಯ್ತು.
ಅಬ್ದುಲ್ ಮಜೀದ್ ನಿಝಾಮಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯ್ತು.

ಅಧ್ಯಕ್ಷರು :ಮೊಹಮ್ಮದಲಿ ಸಿ.ಕೆ
ಪ್ರದಾನ ಕಾರ್ಯದರ್ಶಿ: ಸಂಶುದ್ದೀನ್ ನೆರಿಯ
ಕೋಶಾಧಿಕಾರಿ:ರಿಯಾಝ್
ಉಪಾಧ್ಯಕ್ಷರು: ನಜುಮುದ್ದೀನ್ ಎ ಕೊಡಗು
ಜೊತೆ ಕಾರ್ಯದರ್ಶಿ: ಅಕ್ಬರ್ ಬಯಲು
ಕಾರ್ಯಕಾರಿ ಸಮಿತಿ ಸದಸ್ಯರು:
ಮೊಹಮ್ಮದ್ ಅಕ್ರಮ್ ಸಿ.ಕೆ, ಅಬ್ದುಲ್ ಮುನೀರ್, ಉಸ್ಮಾನ್, ನೌಫಲ್, ಮೊಹಮ್ಮದ್ ಶಮೀಲ್ ಟಿ.ಎಮ್ ಮುಂತಾದವರನ್ನು ಆಯ್ಕೆ ಮಾಡಲಾಯ್ತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ