janadhvani

Kannada Online News Paper

ಯೌವ್ವನ ಮರೆಯಾಗುವ ಮುನ್ನ.. ಎಸ್ ಎಸ್ ಎಫ್ ಯುನಿಟ್ ಸಮ್ಮೇಳನ ಕೋರಮಂಗಲ ಶಾಖೆ ಬೆಂಗಳೂರು

ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾದ್ಯಂತಹ ನಡೆಯುತ್ತಿರುವ ಯೂನಿಟ್ ಸಮ್ಮೇಳನದ ಅಂಗವಾಗಿ
ಎಸ್ ಎಸ್ ಎಫ್ ಕೋರಮಂಗಲ ಶಾಖೆಯಲ್ಲಿ ಯೂನಿಟ್ ಸಮ್ಮೇಳನವು 13-10-2018 ರಂದು ರಾತ್ರಿ 10:30 ಕ್ಕೆ ವೆಂಕಟಾಪುರ ಮಸ್ಜಿದ್ ನಲ್ಲಿ ನಡೆಯಿತು .


ಅಧ್ಯಕ್ಷತೆಯನ್ನು ಕೋರಮಂಗಲ ಯೂನಿಟ್ ಅಧ್ಯಕ್ಷರಾದ ನಜೀಬ್
ರವರು ನೆರೆವೇರಿಸಿದರು ಅಬ್ದುಲ್ ಮಜೀದ್ ಮುಸ್ಲಿಯಾರ್ S J M ಯಾರಬ್ ನಗರ ರೇಂಜ್ ಅಧ್ಯಕ್ಷರು ಪ್ರಮೇಯ ಭಾಷಣಗೈದರು ಸ್ವಾಗತ ಮತ್ತು ವಂದನೆಯನ್ನು ಗಫೂರ್ ರವರು ನೆರವೇರಿಸದರು SჄS ಬ್ರಾಂಚ್ಅಧ್ಯಕ್ಷರು ನೌಶಾದ್ SჄS ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್
ಉಪಸ್ಥಿಥಿಯಿರದ್ದರು.