janadhvani

Kannada Online News Paper

ಎಸ್ಸೆಸ್ಸೆಫ್ ಯಾರಬ್ ನಗರ, ಬೆಂಗಳೂರು ಶಾಖಾ ಸಮ್ಮೇಳನ ಆಕ್ಟೊಬರ್ 27ಕ್ಕೆ.

ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಕರ್ನಾಟಕ ರಾಜ್ಯದ್ಯಂತ ನಡೆಯುವ ಯೂನಿಟ್ ಸಮ್ಮೇಳನದ ಅಂಗವಾಗಿ ಎಸ್ಸೆಸ್ಸೆಫ್ ಯಾರಬ್ ನಗರ ಶಾಖಾ ಸಮ್ಮೇಳನವು ಬರುವ 27ನೇ ಅಕ್ಟೋಬರ್ 2018 ರಂದು ಸಅದಿಯ ಫೌಂಡೇಶನ್ ಯಾರಬ್ ನಗರ ವಠಾರದಲ್ಲಿ ನಡೆಯಲಿದೆ .

ಪ್ರಸ್ತುತ ಕಾರ್ಯಕ್ರಮದಲ್ಲಿ ಅನಸ್ ಸಿದ್ದೀಕಿ ಶಿರಿಯ ಮತ್ತು ಹಾಫಿಳ್ ಮುಹಮ್ಮದ್ ಸ್ವಾದಿಕ್ ಅಲೀಮಿ ಭಾಷಣ ಮಾಡಲಿದ್ದಾರೆ . ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಬೇಕಾಗಿ ವಿನಂತಿ
ಪ್ರಚಾರ ಸಮಿತಿ
ಎಸ್ಸೆಸ್ಸೆಫ್ ಯಾರಬ್ ನಗರ ಶಾಖೆ

error: Content is protected !! Not allowed copy content from janadhvani.com