ಪೈಗಂಬರ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ, ಅವರ ಪತ್ನಿ ಮತ್ತು ಸ್ವಹಾಬಿಗಳು, ಮದೀನಾದ ಕೆಲವು ಐತಿಹಾಸಿಕ ಬಾವಿಗಳು, ಮಸ್ಜಿದ್ಗಳು, ಇಸ್ಲಾಮಿನಲ್ಲಿ ಧರ್ಮ ಯುದ್ಧಗಳು, ನಾಲ್ಕು ಪ್ರಮುಖ ಇಮಾಮರುಗಳು, ಏಳರಷ್ಟು ಪ್ರವಾದಿಗಳು ಹಾಗೂ ಇರಾಕ್, ಈಜಿಪ್ಟ್ ಸಿರಿಯಾ, ಟರ್ಕಿ, ಫೆಲೆಸ್ಟೀನ್, ಜೋರ್ಡಾನ್, ಚೀನಾ ಮತ್ತು ನೈಜೀರಿಯಾ ಆಯ್ದ ದೇಶಗಳಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಲ್ಲಾಹನ ಸಜ್ಜನ ದಾಸರ ಜೀವನ ಚರಿತ್ರೆಯನ್ನು ಈ ಕೃತಿ ಪರಿಚಯಿಸುತ್ತಿದೆ.


1500 ನೇ ಮೀಲಾದುನ್ನಬಿ ದಿನದಂದು ಸೌದಿ ಅರೇಬಿಯಾ, ಶಾದುಲೀ ಜುಮಾ ಮಸ್ಜಿದ್ ಚಿಕ್ಕಮಗಳೂರು, ದಾರುಲ್ ಹುದಾ ತಂಬಿನಮಕ್ಕಿ, ಸುಳ್ಯ, ದಾರುಲ್ ಹುದಾ ಬೆಳ್ತಂಗಡಿ, ಅಶ್ಃಅರಿಯ್ಯಃ ಸುರಿಬೈಲ್ನಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡವು.
ಲೇಖಕ ಇಸ್ಹಾಕ್ ಸಿ.ಐ.ಫಜೀರ್ ಗಲ್ಫ್ ನಲ್ಲಿದ್ದುಕೊಂಡು ಬರೆದ ಮೂರನೇ ಕೃತಿಯಾಗಿದೆ ಇದು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ