✍️ ಅಶ್ರಫ್ ಕಿನಾರ ಮಂಗಳೂರು
ಜಾತ್ಯಾತೀತ ಪಕ್ಷದಲ್ಲಿ ನಿಂತು ಮತ ಪಡೆದು ಜಯಿಸಿ ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ತಮಗೆ ಮತ ನೀಡಿ ವಿಜಯಗೊಳಿಸಿದೆ ಯಾವುದೇ ಜಾತಿ ಯ ಜನರ ಮನ ನೋಯಿಸುವ ಮಾತುಗಳು,ಅನ್ಯಾಯ ದ ಕಾರ್ಯಗಳು ಮಾಡಕೂಡದು ಎಂದು ಜವಬ್ದಾರಿ ಯುತ ಸ್ಥಾನದಲ್ಲಿ ರುವವರಿಗೆ ತಿಳಿದದ್ದೇ. ಆದುದರಿಂದ ಶಾಸಕರಾದ ಬಂಡಿಸಿದ್ದೇಗೌಡರ ಮಾತು ಖಂಡನೀಯ..
ಯಾವುದೇ ಜಾತಿ ಜಾತಿ ಗಳ ಮದ್ಯೆ ದ್ವೇಷ ಹರಡುವ ಮಾತುಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮಾತುಗಳ ಬಗ್ಗೆ ಸಂಭಂದಪಟ್ಟವರ ಮೇಲೆ ಕಾನೂನಿನ ಮನವರಿಕೆ ಮಾಡಬೇಕಾಗಿ ವಿನಂತಿ..
ಏನಿದ್ದರೂ ನಮ್ಮ ಮಾತುಗಳಿಂದ ಸಮಾಜ ಒಂದುಗೂಡಬೇಕೇ ಹೊರತು ಪರಸ್ಪರ ಮನಸ್ಸು ಗಳು ದೂರವಾಗಬಾರದು..
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ