ಮಂಗಳೂರು – ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ವಾರ್ಷಿಕ ಮಹಾ ಸಭೆಯು ಸ್ಥಳೀಯ ಖತೀಬರಾದ K.H.U ಶಾಫಿ ಮದನಿ ಕರಾಯ ಇವರ ಪ್ರಾರ್ಥನೆಯೊಂದಿಗೆ ನಡೆಯಿತು.ಪ್ರಧಾನ ಕಾರ್ಯದರ್ಶಿ ಕೆ .ರಫೀಕ್ ಆಚಾರಿಜೋರ ಇವರು ವಾರ್ಷಿಕ ವರದಿ ಲೆಕ್ಕ ಪತ್ರ ಮಂಡಿಸಿದ ಬಳಿಕ ಮಾಜಿ ಅಧ್ಯಕ್ಷರಾದ N.A.ಅಬ್ದುಲ್ ಲತೀಫ್ ಆಚಾರಿಜೋರಾ ಇವರ ಘನ ಅಧ್ಯಕ್ಷತೆಯಲ್ಲಿ ನಿಕಟ ಪೂರ್ವ ಸಮಿತಿಯನ್ನೇ ಮುಂದುವರಿಸಿ 7 ಮಂದಿ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ವಿವರಗಳು
ಅಧ್ಯಕ್ಷರು -ಮುಹಮ್ಮದ್ ಶರೀಫ್ ಕಜೆ
ಉಪಾಧ್ಯಕ್ಷರು – ಅಬ್ದುಲ್ ಲತೀಫ್ ಆಚಾರಿಜೋರಾ
ಪ್ರಧಾನ ಕಾರ್ಯದರ್ಶಿ – ಕೆ.ರಫೀಕ್ ಆಚಾರಿಜೋರಾ
ಜೊತೆ ಕಾರ್ಯದರ್ಶಿ – ಮುಸ್ತಾಫ ಕಾಡಕ್ಕೇರಿ
ಕೋಶಾಧಿಕಾರಿ – ಇಬ್ರಾಹಿಂ ಹಾಜಿ
ಕಾರ್ಯಕಾರಿಣಿ ಸದಸ್ಯರು
ಅಬ್ದುಲ್ ರಹ್ಮಾನ್ ಬದ್ರಿಯಾ
ಇಸ್ಮಾಯಿಲ್ ಶರೀಫ್
ಅಬ್ದುಲ್ ರಝಾಕ್ ಬ್ಲೂಸ್ಟಾರ್
ಮುಹಮ್ಮದ್ ಶರೀಫ್ ಪದವಿನಂಗಡಿ
ಅಬ್ದುಲ್ ರಹ್ಮಾನ್ ಪದವಿನಂಗಡಿ
ಸುಲೈಮಾನ್ ದರ್ಕಾಸ್
ನಾಮ ನಿರ್ದೇಶಿತ ಸದಸ್ಯರು
ಅಬ್ದುಲ್ ರಝಾಕ್ ಯೆನೆಪೋಯ
ಮುಹಮ್ಮದ್ ಇಕ್ಬಾಲ್ ನಡುಪಲ್ಲ
ಹುಸೈನಬ್ಬ ಹಳೆ ನೀರು
ಮುಹಮ್ಮದ್ ಶರೀಫ್
ಆಚಾರಿಜೋರ
ಮುಹಮ್ಮದ್ ಮುಷ್ತಾಕ್ ಪದರಂಗಿ
ಉಸ್ಮಾನ್ ಮುರ
ಅಬೂಬಕ್ಕರ್ ಸೌರಾಜ್ ಪದರಂಗಿ
ಅಬ್ದುಲ್ ಬಷೀರ್ ಪದವಿನಂಗಡಿ
ರಿಯಾಝ್ ಅಹ್ಮದ್ ಕೆಂಪುಗುಡ್ಡೆ
ರಫೀಕ್ ಹಳೆನೀರು
ಅಬ್ದುಲ್ ಖಾದರ್ ಬದ್ರಿಯಾ ಮಹಲ್
ಅಹ್ಮದ್ ರಿಯಾಝ್ ನಡುಪಲ್ಲ
ಇವರನ್ನು ಆಯ್ಕೆ ಮಾಡಲಾಯಿತು
ಸಭೆಯ ಆರಂಭದಲ್ಲಿ ರಫೀಕ್ ಆಚಾರಿಜೋರಾ ಸ್ವಾಗತಿಸಿ,ಇಸ್ಮಾಯಿಲ್ ಶರೀಫ್ ಧನ್ಯವಾದ ಗೈದರು
ರಿಪೋರ್ಟ್ – K.H.U ಶಾಫಿ ಮದನಿ ಕರಾಯ
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್