ರಿಯಾದ್ ದವಾದ್ಮಿಯಲ್ಲಿ ಆರು ವರ್ಷಗಳಿಂದ ಮನೆ ಡ್ರೈವರ್ ಕೆಲಸ ಮಾಡುತ್ತಿದ್ದ ಗುಲ್ಬರ್ಗದ ಮೂಲದ ಸೂರ್ಯಕಾಂತ್ ಎಂಬವರು ಚಿಕ್ಕ ಪುಟ್ಟ ವಿಷಯದಲ್ಲಿ ತನ್ನ ಸ್ಪೋನ್ಸರ್ (ಕಫೀಲ್) ಉರೂಬ್ ಮಾಡಿದ್ದು, ಊರಿಗೆ ಹೋಗಲು ಸಾಧ್ಯವಿಲ್ಲದೇ ಕೆಲಸವೂ ಇಲ್ಲದೆ ಸಂಕಷ್ಟ ದಲ್ಲಿ ಇದ್ದ ಸೂರ್ಯಕಾಂತ್ ಗೆ ಗುಲ್ಬರ್ಗದ ಯೂಸುಫ್ ರವರು ಒಂದೂವರೆ ತಿಂಗಳು ಊಟ ವಸತಿ ಕೊಟ್ಟು ಸಹಕರಿಸಿದರು.
ಯೂಸುಫ್ ರವರು ಕೆಸಿಎಫ್ ಕಾರ್ಯಕರ್ತ ರಾದ ಹಬೀಬ್ ರಹ್ಮಾನ್ ಅಡ್ಡೂರು ರವರನ್ನು ಸಂಪರ್ಕಿಸಿ ಊರಿಗೆ ಕಲಿಸಲು ಸಹಾಯ ಕೇಳಿದ ಕಾರಣ ಹುಸೈನ್ ಮುಖಾಂತರ ರ ಭಾರತೀಯ ರಾಯಭಾರ ಕಛೇರಿ ಸಂಪರ್ಕಿಸಿ ಊರಿಗೆ ತೆರಳಲು ಫೈನಲ್ ಎಕ್ಸಿಟ್ ದಾಖಲೆ ಎಲ್ಲಾ ರೆಡಿ ಮಾಡಿ ಸಹಕರಿಸಿದರು.
ಟಿಕೆಟ್ ಹಾಗೂ ಇನ್ನಿತರ ಹಣದ ವ್ಯವಸ್ಥೆಯು ಸೂರ್ಯಕಾಂತ್ ಅವರ ಅಣ್ಣ ಚಂದ್ರಕಾಂತ್ ಊರಿನಿಂದ ಕಲಿಸಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ತನ್ನ ಸಂಕಷ್ಟದಲ್ಲಿ ಸಹಕರಿಸಿದ ಕೆಸಿಎಫ್ ಸಂಘಟನೆಯ ಕಾರ್ಯವನ್ನು ಶ್ಲಾಂಘಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು
ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ