ರಿಯಾದ್ ದವಾದ್ಮಿಯಲ್ಲಿ ಆರು ವರ್ಷಗಳಿಂದ ಮನೆ ಡ್ರೈವರ್ ಕೆಲಸ ಮಾಡುತ್ತಿದ್ದ ಗುಲ್ಬರ್ಗದ ಮೂಲದ ಸೂರ್ಯಕಾಂತ್ ಎಂಬವರು ಚಿಕ್ಕ ಪುಟ್ಟ ವಿಷಯದಲ್ಲಿ ತನ್ನ ಸ್ಪೋನ್ಸರ್ (ಕಫೀಲ್) ಉರೂಬ್ ಮಾಡಿದ್ದು, ಊರಿಗೆ ಹೋಗಲು ಸಾಧ್ಯವಿಲ್ಲದೇ ಕೆಲಸವೂ ಇಲ್ಲದೆ ಸಂಕಷ್ಟ ದಲ್ಲಿ ಇದ್ದ ಸೂರ್ಯಕಾಂತ್ ಗೆ ಗುಲ್ಬರ್ಗದ ಯೂಸುಫ್ ರವರು ಒಂದೂವರೆ ತಿಂಗಳು ಊಟ ವಸತಿ ಕೊಟ್ಟು ಸಹಕರಿಸಿದರು.
ಯೂಸುಫ್ ರವರು ಕೆಸಿಎಫ್ ಕಾರ್ಯಕರ್ತ ರಾದ ಹಬೀಬ್ ರಹ್ಮಾನ್ ಅಡ್ಡೂರು ರವರನ್ನು ಸಂಪರ್ಕಿಸಿ ಊರಿಗೆ ಕಲಿಸಲು ಸಹಾಯ ಕೇಳಿದ ಕಾರಣ ಹುಸೈನ್ ಮುಖಾಂತರ ರ ಭಾರತೀಯ ರಾಯಭಾರ ಕಛೇರಿ ಸಂಪರ್ಕಿಸಿ ಊರಿಗೆ ತೆರಳಲು ಫೈನಲ್ ಎಕ್ಸಿಟ್ ದಾಖಲೆ ಎಲ್ಲಾ ರೆಡಿ ಮಾಡಿ ಸಹಕರಿಸಿದರು.
ಟಿಕೆಟ್ ಹಾಗೂ ಇನ್ನಿತರ ಹಣದ ವ್ಯವಸ್ಥೆಯು ಸೂರ್ಯಕಾಂತ್ ಅವರ ಅಣ್ಣ ಚಂದ್ರಕಾಂತ್ ಊರಿನಿಂದ ಕಲಿಸಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ತನ್ನ ಸಂಕಷ್ಟದಲ್ಲಿ ಸಹಕರಿಸಿದ ಕೆಸಿಎಫ್ ಸಂಘಟನೆಯ ಕಾರ್ಯವನ್ನು ಶ್ಲಾಂಘಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ