ವಿಟ್ಲ ಕೊಡಂಗಾಯಿ ಮರ್ಹೂಮ್ ಅಬೂಬಕ್ಕರ್ ಮುಕ್ರಿ ಜೈನಬ ಸ್ಮರಣಾರ್ಥ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆ ಎ ಫ್ಯಾಮಿಲಿ ವತಿಯಿಂದ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಆಂಧ್ರಪ್ರದೇಶದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಹಿಂದಿ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಮ್ಮ ಕುಟುಂಬಕ್ಕೆ ಅಭಿಮಾನ ತಂದುಕೊಟ್ಟ ಪ್ರೀತಿಯ ಹಫೀಝ್ ಅಸೈಗೋಳಿ ಅವರನ್ನು K A ಫ್ಯಾಮಿಲಿ ಕೊಡಂಗಾಯಿ ವತಿಯಿಂದ ಮೆಮಂಟೋ ಮತ್ತು ಕ್ಯಾಷ್ ಅವಾರ್ಡ್ ನೀಡಿ ಕೊಡಂಗಾಯಿ ಎಸ್ ಎಮ್ ಎ ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಫೈಝಿ,ಅಬ್ದುಲ್ ರಝಾಕ್ ಬೋಳಿಯಾರ್, ಮೋನು ಅಸೈಗೋಳಿ , ಝಿಯಾದ್ ಸಖಾಫಿ, ತಾಜುದ್ದೀನ್ ಸಖಾಫಿ,ಝುಬೈರ್ ಮಲ್ಹರಿ,ಮುನೀರ್ ಉಕ್ಕುಡ, ಅಬ್ದುರಝಾಕ್ ಮಮ್ಮುಂಜಿ ಅಬ್ದುಲ್ ರಹಮಾನ್ ಪಿ ಪೆರ್ಲ,ಸಿರಾಜುದ್ದೀನ್ ಮುಸ್ಲಿಯಾರ್ ಹಾಫಿಝ್ ಸಅದ್ ಮುಸ್ಲಿಯರ್ ಇಲ್ಯಾಸ್ ಬೆಂಗಳೂರುಜುನೈದ್ ಬೋಳಿಯರ್ ನಾಸಿರ್ ಪರಪ್ಪು ಮುಂತಾದ ಕುಟುಂಬಿಕರು ಉಪಸ್ಥಿತರಿದ್ದರು
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್