ಕೊಳ್ನಾಡು: KMJ, SYS , SSF ಕೆ ಪಿ ಬೈಲ್ ಇದರ ವತಿಯಿಂದ ದಿನಾಂಕ : 14-1-2024 ರಂದು ಮಹ್ಳರುತುಲ್ ಬದ್ರಿಯ್ಯಾ ವಾರ್ಷಿಕ ಹಾಗೂ SYS 30 ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಂಗಮವು ಮುತ್ತಲಿಬ್ ಹಾಜಿ ಇವರ ಅಧ್ಯಕ್ಷತೆಯಲ್ಲಿ ಕೆ ಪಿ ಬೈಲ್ ಮಸ್ಜಿದ್ ಅಹ್ಮದುಲ್ ಬದವಿ ವಠಾರದಲ್ಲಿ ನಡೆಯಲಿದೆ.
ಸಿ ಹೆಚ್ ಮುಹಮ್ಮದಾಲಿ ಸಖಾಫಿ ಅಶ್ ಅರಿಯ್ಯ ಉದ್ಘಾಟಿಸಲಿದ್ದಾರೆ.ಅಸ್ಸಯ್ಯದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಅ ನೆರವೇರಿಸಲಿದ್ದಾರೆ.ಮಹ್ಳರುತುಲ್ ಬದ್ರಿಯ್ಯಾ ನೇತೃತ್ವ ಹಸೀಬ್ ರಹ್ಮಾನ್ ಮದನಿ
ರಝಾಕ್ ಅಂಮ್ಜದಿ ಸ್ವಾಗತಿಸಲಿದ್ದಾರೆ.
ಕೆ.ಜಿ.ಯನ್ ಮುದರ್ರಿಸ್ ಹುಸೈನ್ ಮುಈನಿ ಮುಖ್ಯ ಪ್ರಭಾಷಣಗೆಯ್ಯಲಿದ್ದಾರೆ.
ಅತಿಥಿಗಳಾಗಿ :- ಮಹಮ್ಮೂದ್ ಸಅದಿ ಬಾರೆಬೆಟ್ಟು, ಎಸ್ .ಎ ಇಬ್ರಾಹೀಂ ಸಖಾಫಿ ಸೆರ್ಕಳ, ಅಶ್ರಫ್ ಸಅದಿ ಕೆ ಪಿ ಬೈಲ್ , ಅಬ್ದುಲ್ ರಝಾಕ್ ಮದನಿ ಕೆ ಪಿ ಬೈಲ್, ಸಿ.ಹೆಚ್ ಅಬೂಬಕ್ಕರ್, ಅಬ್ದುಲ್ಲಾ ನಾರಂಕೋಡಿ, ಯಾಕೂಬ್ ಕೆ ಪಿ ಬೈಲ್, ಹೈದರ್ ಆಲಿ ಕೆ ಪಿ ಬೈಲ್, ಹಮೀದ್ ಕುಲ್ಯಾರ್, ರಝಾಕ್ ಸಿ.ಹೆಚ್, ಹಮೀದ್ ಸುರಿಬೈಲ್, ಝಕರಿಯಾ ನಾರ್ಶ, ಅಶ್ರಫ್ ನಾರ್ಶ ಹಾಗೂ ಇನ್ನಿತರ ಉಲಮಾ ಉಮರುಗಳು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮ್ಯಾನ್ ಇಬ್ರಾಹೀಂ ಕರೀಂ ಕದ್ಕಾರ್ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್