ಸಿದ್ಧಕಟ್ಟೆ : ದಿನಾಂಕ 21/05/2023 ರಂದು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಕೆರೆಬಳಿ ಇದರ ನೂತನ ಆಡಳಿತ ಸಮಿತಿಯ ರಚನೆ ಅಡ್ವೊಕೇಟ್ ಇಸ್ಮಾಯಿಲ್ ಸುರತ್ಕಲ್ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ – ಡಿ.ಹೆಚ್ ಇಬ್ರಾಹಿಂ ಸಅದಿ, ಅಧ್ಯಕ್ಷರಾಗಿ – ಮನ್ಸೂರ್ ಎಮ್.ಎಸ್, ಪ್ರ ಕಾರ್ಯದರ್ಶಿಯಾಗಿ – ಅಬ್ದುಲ್ ಲತೀಫ್ ಉಳ್ಳಾಲ, ಕೋಶಾಧಿಕಾರಿಯಾಗಿ – ನೌಫಲ್.ಜೆ, ಉಪಾಧ್ಯಕ್ಷರಾಗಿ – ಫಯಾಝ್ ಪಿ.ಹೆಚ್, ಲೆಕ್ಕ ಪರಿಶೋಧಕರಾಗಿ – ಮುಹಮ್ಮದ್ ಶಾಫಿ, ಜೊತೆ ಕಾರ್ಯದರ್ಶಿಗಳಾಗಿ – ಅಬ್ದುರ್ರಹ್ಮಾನ್ ಹಾಗೂ ಸಿರಾಜುದ್ದೀನ್ ಎಂ.ಎಸ್, ಸದಸ್ಯರುಗಳಾಗಿ – ಶರೀಫ್ ಕೆ.ಎ, ಉಸ್ಮಾನ್.ಕೆ , ಹೈದರ್ ಅಲಿ, ಹಸೈನಾರ್ ಕೆ.ಸಿ, ಖಲೀಲ್, ಮಜೀದ್ ಎಸ್.ಎ ರವರನ್ನು ಜಮಾಅತ್ತಿನ ಸರ್ವಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
ವರದಿ
ಅಬ್ದುಲ್ ಲತೀಫ್ ಉಳ್ಳಾಲ
(ಪ್ರ.ಕಾರ್ಯದರ್ಶಿ ಎಂ.ಜೆ.ಎಂ ಕೆರೆಬಳಿ)
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ