ಸಿದ್ಧಕಟ್ಟೆ : ದಿನಾಂಕ 21/05/2023 ರಂದು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಕೆರೆಬಳಿ ಇದರ ನೂತನ ಆಡಳಿತ ಸಮಿತಿಯ ರಚನೆ ಅಡ್ವೊಕೇಟ್ ಇಸ್ಮಾಯಿಲ್ ಸುರತ್ಕಲ್ ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ – ಡಿ.ಹೆಚ್ ಇಬ್ರಾಹಿಂ ಸಅದಿ, ಅಧ್ಯಕ್ಷರಾಗಿ – ಮನ್ಸೂರ್ ಎಮ್.ಎಸ್, ಪ್ರ ಕಾರ್ಯದರ್ಶಿಯಾಗಿ – ಅಬ್ದುಲ್ ಲತೀಫ್ ಉಳ್ಳಾಲ, ಕೋಶಾಧಿಕಾರಿಯಾಗಿ – ನೌಫಲ್.ಜೆ, ಉಪಾಧ್ಯಕ್ಷರಾಗಿ – ಫಯಾಝ್ ಪಿ.ಹೆಚ್, ಲೆಕ್ಕ ಪರಿಶೋಧಕರಾಗಿ – ಮುಹಮ್ಮದ್ ಶಾಫಿ, ಜೊತೆ ಕಾರ್ಯದರ್ಶಿಗಳಾಗಿ – ಅಬ್ದುರ್ರಹ್ಮಾನ್ ಹಾಗೂ ಸಿರಾಜುದ್ದೀನ್ ಎಂ.ಎಸ್, ಸದಸ್ಯರುಗಳಾಗಿ – ಶರೀಫ್ ಕೆ.ಎ, ಉಸ್ಮಾನ್.ಕೆ , ಹೈದರ್ ಅಲಿ, ಹಸೈನಾರ್ ಕೆ.ಸಿ, ಖಲೀಲ್, ಮಜೀದ್ ಎಸ್.ಎ ರವರನ್ನು ಜಮಾಅತ್ತಿನ ಸರ್ವಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
ವರದಿ
ಅಬ್ದುಲ್ ಲತೀಫ್ ಉಳ್ಳಾಲ
(ಪ್ರ.ಕಾರ್ಯದರ್ಶಿ ಎಂ.ಜೆ.ಎಂ ಕೆರೆಬಳಿ)
















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ