ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ವತಿಯಿಂದ ದಿನಾಂಕ 15.01.2021 ರಂದು ಫರ್ವಾಣಿಯದಲ್ಲಿ
ಕೆಸಿಎಫ್ ಕುವೈಟ್ ಫರ್ವಾಣಿಯ ಸೆಕ್ಟರ್ ಅಧ್ಯಕ್ಷರಾದ ಬಹುಮಾನ್ಯ ಹೈದರ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ಉಸ್ತುವಾರಿಯಲ್ಲಿ ಕೆಸಿಎಫ್ ಕುವೈಟ್ ಫರ್ವಾಣಿಯ ಸೆಕ್ಟರ್ 2021-2022 ರ ನೂತನ ಸಮಿತಿ ರಚನೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಅಬ್ದುರ್ರಹ್ಮಾನ್ ಸಖಾಫಿ, ಶಾಹುಲ್ ಹಮೀದ್ ಸಹದಿ-ಝುಹರಿ, ಉಮರ್ ಝುಹುರಿ ಹಾಗೂ ಇಕ್ಬಾಲ್ ಕಂದಾವರವರು ಪಾಲ್ಗೊಂಡಿದ್ದರು.
ಅಧ್ಯಕ್ಷರು: ಹೈದರ್ ಹಾಜಿ ಪಟ್ಟೋರಿ
ಕಾರ್ಯದರ್ಶಿ: ಸಿರಾಜ್ ಶುಂಠಿಕೊಪ್ಪ
ಕೊಶಾಧಿಕಾರಿ: ಮುಸ್ತಫಾ ಉಳ್ಳಾಲ್ .
ಸಂಘಟನೆ ಅಧ್ಯಕ್ಷರು : ಕಲಂದರ್ ಶಾಫಿ
ಸಂಘಟನೆ ಕಾರ್ಯದರ್ಶಿ : ಅನ್ವರ್ ಕೈಕಂಬ
ಶಿಕ್ಷಣ ಅಧ್ಯಕ್ಷರು : ಆಸಿಫ್ ಸಾಗರ
ಕಾರ್ಯದರ್ಶಿ:ಮುಹಮ್ಮದ್ ಅಶ್ರಫ್ ಮೂಳೂರ್
ಸಾಂತ್ವನ ಅಧ್ಯಕ್ಷರು: ಅಬ್ದುಲ್ ಹಮೀದ್ ಮೂಳೂರ್
ಸಾಂತ್ವಾನ ಕಾರ್ಯದರ್ಶಿ : ನವಾಜ್ ಬಾವ

ಕಾರ್ಯಕಾರಿ ಸಮಿತಿ ಸದಸ್ಯರು
ಅಬ್ದುರ್ರಹ್ಮಾನ್ ಸಖಾಫಿ
ಮುಹಮ್ಮದ್ ಇಕ್ಬಾಲ್ ಕಂದಾವರ
ಮುಹಮ್ಮದ್ ಮನ್ಸೂರ್ ಜೋಕಟ್ಟೆ
ದಾವೂದ್ ಹಕೀಮ್ ಸೂರಿಂಜೆ
ಅಬ್ದುಲ್ ಸಲಾಂ ಉಜಿರೆ
ಮುಹಮ್ಮದ್ ಇಕ್ಬಾಲ್ ಯಡಪದವು
ಶಮೀರ್ ಅಹ್ಮದ್ ಬೆಂಗ್ರೆ
ಮುಹಮ್ಮದ್ ರಫೀಕ್ ಪಾರೆ
ಅಬ್ದುಲ್ ರಝಕ್ ಪಾರೆ
ಅಬ್ದುಲ್ ರಝಕ್ ಪಡುಬಿದ್ರೆ
ಮುಹಮ್ಮದ್ ಅಶ್ರಫ್ ಕೃಷ್ಣಾಪುರ
ಅಶ್ರಫ್ ಮುಸ್ಲಿಯಾರ್ ಫರ್ವಾಣಿಯ ದಜೀಜ್
ಇವರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ