janadhvani

Kannada Online News Paper

ಜಾಮಿಅಃ ಸಅದಿಯ್ಯಃ ಅರಬಿಯ್ಯಃ: ಕನ್ನಡ ವಿದ್ಯಾರ್ಥಿ ಸಂಘಟನೆಗೆ ನವ ಸಾರಥ್ಯ

ಕಾಸರಗೋಡು: ಪ್ರತಿಷ್ಠಿತ ಸಮನ್ವಯ ವಿದ್ಯಾಸಂಸ್ಥೆಯಾದ ಜಾಮಿಅಃ ಸಅದಿಯ್ಯಃ ಅರಬಿಯ್ಯಃ ಶರೀಅತ್ ಕಾಲೇಜು ಕನ್ನಡ ವಿದ್ಯಾರ್ಥಿ ಸಂಘಟನೆಯಾದ ಮಿಸ್ಭಾಹುಸ್ಸುಆದ ಕನ್ನಡ ಸಾಹಿತ್ಯ ವೇದಿಕೆ (MSKSV) ಇದರ ಮಹಾ ಸಭೆಯು ಇತ್ತೀಚೆಗೆ ನಡಯಿತು.

ಸಂಸ್ಥೆಯ ಪ್ರಿನ್ಸಿಪ್ಪಾಲ್ ಶೈಖುನಾ ತಾಜುಲ್ ಪುಖಹಾಅ್ ಬೇಕಲ್ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು.ಇಸ್ಮಾಈಲ್ ತಂಙಳ್ , ಕೆ.ಸಿ ರೋಡ್ ಹುಸೈನ್ ಸಅದಿ ಉಸ್ತಾದರ ನೇತ್ರತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.

MSKSV ನವ ಸಾರಥಿಗಳು-2019-20

ಅಧ್ಯಕ್ಷರು: ಸಯ್ಯಿದ್ ಸವಾದ್ ತಂಙಳ್ ಉಜಿರೆ
ಉಪಾಧ್ಯಕ್ಷರು: ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ಇರ್ಶಾದ್ ಕೊಡಗು
ಪ್ರ,ಕಾರ್ಯದರ್ಶಿ:- ಸಿರಾಜುದ್ದೀನ್ ಗಡಿಯಾರ್
ಕಾರ್ಯದರ್ಶಿಗಳು:- ಹಂಝ ವೇಣೂರು,ಸಫ಼್ವಾನ್ ಮಂಜನಾಡಿ, ಆಸಿಫ಼್ ಮುಡಿಪು
ಕೋಶಾಧಿಕಾರಿ :- ಶಾಹುಲ್ ಹಮೀದ್ ರಶೀದ್ ಕಾಟಿಪಳ್ಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.