ಉಪ್ಪಿನಂಗಡಿ: ಇಳಂತಿಲ ಮುರ ಮಾರ್ಚ್ 9: 10ನೇ ಅಜ್ಮಿರ್ ಆಂಡ್ ನೇರ್ಚೆ ಮಾರ್ಚ್ 16 ಮತ್ತು 17/ 2019 ನಡೆಯಲಿರುವ ಪ್ರಯುಕ್ತ ನಡೆದ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಯಶಸ್ವಿ ಯಾಗಿ ನಡೆಯಿತು ಬೆಳಿಗ್ಗೆ 10 ಗಂಟೆಗೆ ಆರಂಭ ಗೂಂಡ ಶಿಬಿರ ಮಾನ್ಯ ಶ್ರೀ ಉದಯ ಕುಮಾರ್ ಅದ್ಯಕ್ಷರು ಗ್ರಾಮ ಪಂಚಾಯತ್ ಬಂದಾರ್ ಉದ್ಘಾಟನೆ ಮಾಡಿ ಇಂತಹ ಸಾಮರಸ್ಯ ಮೂಡಿ ಬರಲೆಂದು ಹಾರೈಸಿದರು .ಶ್ರೀ ಸುಬ್ರಹ್ಮಣ್ಯ ಕುಮಾರ್ ಅಗರ್ತ ಶುಭ ಹಾರೈಸಿದರು .
ಬಾತಿಶ್ ತೆಕ್ಕಾರು ಪ್ರಾಸ್ತಾವಿಕ ಭಾಷಣ ಮಾಡಿ ಇಳಂತಿಲ ಮುರ SSF ಮಾಡುವ ಕೆಲಸಗಳನ್ನು ವಿವರಿಸಿದರು ಮನೋಹರ ಕುಮಾರ್ ಸದಸ್ಯರು ಗ್ರಾ.ಪಂ.ಇಳಂತಿಲ ಕೇಶವ ಗೌಡ ಕಲ್ಚಾರ್ ಅದ್ಯಕ್ಷರು ಭಜನಾ ಮಂದಿರ ಮುರ, ಬಾಲ ಕ್ರಷ್ಣಭಟ್ sdmc ಅದ್ಯಕ್ಷರು ಬುಳೇರಿ ಸತ್ಯ ಶಂಕರ್ ಭಟ್ ನಿವ್ಯತ ಶಿಕ್ಷಕರು ಬುಳೇರಿ ಶಾಲೆ ಅಬೂಬಕ್ಕರ್ ಲತೀಪಿ ಎಣ್ಮುರು ಖತೀಬ್ ಉಸ್ತಾದ್ ಮುರ ರಪೀಕ್ ಸಖಾಪಿ ಅಧ್ಯಕ್ಷರು ಮುರ ಮಸೀದಿ ಇಸ್ಮಾಯಿಲ್ ಜೋಗಿಬೋಟ್ಟು ಶರೀಫ್ NNB ಶಬೀರ್ ಪಚ್ಚಡ್ಕ ಅಶ್ರಪ್ ಅಗರ್ತ ಹಾರಿಸ್ ಸ ಆದಿ ಮುರ ಅಶ್ರಪ್ ಸಖಾಪಿ ಪಚ್ಚಡ್ಕ ಅಲಿ ಸಅದಿ ನಾಸಿರ್ ಮುರ ರಪೀಕ್ ತೋಟ ಇಬ್ರಾಹಿಂ NNB ರಿಯಾಝ್ NNB ಸಾದಿಕ್ ಮುರ ರಝಾಕ್ ಮುರ MP ಅಶ್ರಪ್ ಪಚ್ಚಡ್ಕ ಪಾರೂಕ್ ಪಚ್ಚಡ್ಕ ಇಬ್ರಾಹಿಂ ಮುರ ಹಸೈನಾರ್ ಮುರ ಹಾಜರಿದ್ದರು 130ಕ್ಕೊ ಅಧಿಕ ರೋಗಿ ಗಳು ತಪಾಸಣೆ ನಡೆಸಿದರು ಯೂಸುಫ್ ಸುಳ್ಯ ಶಿಕ್ಷರು ಬುಳೇರಿ ಶಾಲೆ ಸ್ವಾಗತಿಸಿ ಅಶ್ರಪ್ ಝೈನಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ