ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ತ್ವಾಯಿಫ್ ಸೆಕ್ಟರ್ ಅಧೀನದಲ್ಲಿ ಕಾರ್ಯಚರಿಸುವ ಕೆಸಿಎಫ್ ಹವಿಯ್ಯ ಶಾಖೆ ನೂತನ ಸಮಿತಿ 07/03/2019 ಗುರುವಾರ ರಾತ್ರಿ ಸಲೀಂ ಅಂಡಕ್ಕೇರಿ ನಿವಾಸದಲ್ಲಿ ನಡೆಯಿತು ಪ್ರಸ್ತುತ ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮಹಮ್ಮದ್ ಝುಹ್ರಿ ವಹಿಸಿದರು ಸ್ವಾಗತ ಹಾಗೂ ಒಂದು ವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯಕರ್ತರ ಮುಂದೆ ಅಝ್ವೀರ್ ಬಡಕಬೈಲ್ ಮಂಡಿಸಿದರು.
ಸೆಕ್ಟರ್ ನಾಯಕರ ಸಮ್ಮುಖದಲ್ಲಿ ಹೊಸ ಕಮಿಟಿ ರೂಪುಗೊಂಡಿತ್ತು
ಅಧ್ಯಕ್ಷರಾಗಿ ಅಯ್ಯೂಬ್ ಕುಂದಾಪುರ
ಪ್ರದಾನ ಕಾರ್ಯದರ್ಶಿ ನವಾಝ್ ಮುರ
ಕೋಶಾಧಿಕಾರಿ ಸಲೀಂ ಅಂಡಕ್ಕೇರಿ
ಉಪಧ್ಯಕ್ಷರಾಗಿ ಜಲೀಲ್ ಬೆಂಗಿಲ,
ಹಾಗೂ ಮಹಮ್ಮದ್ ಝುಹ್ರಿ
ಕಾರ್ಯದರ್ಶಿ ಸೌಕತ್ ಕಿನ್ಯ,
ನಿಝಾಂ ಮುರ
ಹಾಗೂ ಹತ್ತು ಜನರನ್ನು ಕಾರ್ಯಕರಿ ಸಮೀತಿಗೆ ನೇಮಕ ಮಾಡಿದರು.
ನೂತನವಾಗಿ ಅಯ್ಕೆಯಾದ ನವಾಝ್ ಮುರ ಅವರು ಧನ್ಯವಾದೊಂದಿಗೆ ಮೂರು ಸ್ವಲಾತಿನೊಂದಿಗೆ ಸಮಾರಂಭ ಮುಕ್ತಯಗೊಂಡಿತ್ತು .
✍🏻ನವಾಝ್ ಮುರ















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ