ಉತ್ತರ ಕರ್ನಾಟಕ ಟೀಂ ಹಸನೈನ್ ಅಮೀರ್ಗಳಿಗೆ ಟ್ರೈನಿಂಗ್ ತರಬೇತಿಯನ್ನು ದಾವಣಗೆರೆ ರಹ್ಮಾನಿಯ್ಯಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು.
ಮೌಲಾನಾ ಅಬೂಸುಫ್ಯಾನ್ ಮದನೀ ನೇತ್ರತ್ವ ವಹಿಸಿ ವಿಷಯ ಮಂಡಿಸಿದರು.
ಟೀಂ ಚೀಫ್ ಸಂಚಾಲಕರಾದ ಮುಸ್ತಫಾ ನ ಈಮೀ ಹಿಮಮೀ MA ಮತ್ತು ಹುಸೈನ್ ಸಅದಿ ಹೊಸ್ಮಾರು
ಟೀಂ ಹಸನೈನ್ ತರಗತಿಯ ಕ್ಲಾಸ್ ನೋಟ್ ಮೇಲೆ ಮಂಡನೆ ನಡೆಸಿದರು.
ದಾರುಲ್ ಉಲೂಂ ರಹ್ಮಾನಿಯ್ಯಾ ಮುಖ್ಯಸ್ಥ ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ ಉದ್ಘಾಟನೆ ಗೈದರು.

SSF ರಾಜ್ಯ ಉಪಾಧ್ಯಕ್ಷ ಆರಿಫ್ ರಝಾ ತುಮಕೂರು, ಚಿತ್ರದುರ್ಗ SSF ಅಧ್ಯಕ್ಷ ಆದಂ ಸಖಾಫಿ, ಸಮೀಉಲ್ಲಾ ದಾವಣಗೆರೆ, ಮುಂತಾದವರು ಭಾಗವಹಿಸಿದ್ದರು.
ಧಾರವಾಡ, ಗದಗ, ದಾವಣಗೆರೆ ಹಾವೇರಿ, ಚಿತ್ರದುರ್ಗದ ದಾಈಗಳು, ಟ್ರೈನರ್ಸ್ ಗಳು ಭಾಗವಹಿಸಿದ್ದರು.
ದಾವಣಗೆರೆ ಜಿಲ್ಲಾ SSF ಪ್ರ.ಕಾರ್ಯದರ್ಶಿ ಕೆ.ಕೆ. ಅಶ್ರಫ್ ಸಖಾಫಿ ಸ್ವಾಗತಿಸಿ ಧನ್ಯವಾದವಿತ್ತರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ