ಯವ್ವನ ಮರೆಯಾಗುವ ಮುನ್ನ ಎಂಬ ದ್ಯೇಯ ವಾಕ್ಯದಡಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯದ್ಯಂತಹ ನಡೆಯುತ್ತಿರುವ ಯೂನಿಟ್ ಸಮ್ಮೇಳನವು 21-10-2018 ರಂದು 10:30ಕ್ಕೆ ಲಕ್ಕಾಡ್ ಶಾ ದರ್ಗಾ ವಠಾರದಲ್ಲಿ ನಡೆಯಿತು
ನೇತೃತ್ವ ಹನೀಫ್ ಮುಸ್ಲಿಯಾರ್ ವಹಿಸಿದರು
ಅಧ್ಯಕ್ಷತೆಯನ್ನು ಜಾಲಿ ಮೋಹಳ್ಳದ ಯೂನಿಟ್ ಅಧ್ಯಕ್ಷರಾದ ಹನೀಫ್ ಅಸೈಗೊಳಿ ರವರು ನೆರೆವೇರಿಸಿದರು
ಜಾಲಿ ಮೋಹಳ್ಳದ ಕಾರ್ಯದರ್ಶಿ ನೌಷಾದ್ ಅದೂರ್ ಬಂದ ಅತಿಥಿಗಳಿಗೆ ಸ್ವಾಗತ ಕೋರಿದರು
ವೇದಿಕೆಯಲ್ಲಿ ಹಾರಿಸ್ ಮದನಿ ಗುಟ್ಟಹಳ್ಳಿ ಪ್ರಧಾನ ಕಾರ್ಯದರ್ಶಿSჄS ಮೆಜೆಸ್ಟಿಕ್ ಸೆಂಟರ್ ; ಅಬ್ದುಲ್ ರಜಾಕ್ ಕೋಶಾಧಿಕಾರಿ SჄS ಮೆಜೆಸ್ಟಿಕ್ ಸೆಂಟರ್ ;
ಸಂಶು ಕಾಪಾಡ್ ಪ್ರಧಾನ ಕಾರ್ಯದರ್ಶಿ SჄS ಜಾಲಿ ಮೋಹಲ್ಲ ಬ್ರಾಂಚ್
ಲತೀಫ್ ಅಡೂರ. ಅಧ್ಯಕ್ಷರು SSF ಮೆಜೆಸ್ಟಿಕ್ ಡಿವಿಷನ್ ;ಜಮಾಲುದ್ದೀನ್ ಶರೀಫ್ . ಪ್ರಧಾನ ಕಾರ್ಯದರ್ಶಿ SSF ಮೆಜೆಸ್ಟಿಕ್ ಡಿವಿಷನ್
ನೌಫಾಲ್ ಅಡೂರ. ಕೋಶಾಧಿಕಾರಿ SSF ಮೆಜೆಸ್ಟಿಕ್ ಡಿವಿಷನ್ ಉಪಸ್ಥಿತಿ ಇದ್ದರು















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ