ಸೌದಿ ಅರೇಬಿಯಾ : ಕೆ.ಸಿ.ಎಫ್ ಅಲ್ ಗಸೀಂ ಝೋನ್ ಬುರೈದಾ ಸೆಕ್ಟರ್ ಹಾಗೂ ಉನೈಝಾ ಸೆಕ್ಟರ್ ಜಂಟಿಯಾಗಿ ದಿನಾಂಕ 24/01/2025 ರಂದು ಬುರೈದಾ ಇಸ್ತಿರಾಹದಲ್ಲಿ ಅಯೋಜಿಸಿದ ನೂತನ ಪಧಾಧಿಕಾರಿಗಳ ವೆಲ್ಕಂ ಬೋರ್ಡ್ ಕಾರ್ಯಕ್ರಮ ಯಶಸ್ವಿಯಾಯಿತು.

ಕೆ.ಸಿ.ಎಫ್ ಅಲ್ ಗಸೀಂ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬ್ದುಲ್ ಖಯ್ಯೂಂ ಉಸ್ತಾದರು ದುಆ ನೇತೃತ್ವವನ್ನು ನೀಡಿದರು.
ಅಲ್ ಗಸೀಂ ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿಯಾದ ಇಕ್ಬಾಲ್ ಪಾನೇಲ ಸ್ವಾಗತ ಭಾಷಣ ಮಾಡಿದರು.ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಮುಸ್ತಫಾ ಲತೀಫಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಬುರೈದಾ ಸೆಕ್ಟರ್ ಅಧ್ಯಕ್ಷರಾದ ಶುಕೂರು ಪಕ್ಕಲಡ್ಕ ಉದ್ಘಾಟಿಸಿದರು . ಕೆ.ಸಿ.ಎಫ್ ಅಲ್ ಗಸೀಂ ಝೋನ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇಮ್ದಾದಿ ಉಸ್ತಾದರು ನೂತನ ಪಧಾಧಿಕಾರಿಗಳನ್ನು ವೆಲ್ಕಂ ಮಾಡಿ ಸಂಘಟನಾ ತರಗತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಬರೈದಾ ಸೆಕ್ಟರ್ ಹಾಗೂ ಉನೈಝಾ ಸೆಕ್ಟರ್ ಇದರ ಹಲವಾರು
ನೂತನ ಪಧಾದಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉನೈಝಾ ಸೆಕ್ಟರ್ ಅಧ್ಯಕ್ಷರಾದ ಮುಹಿಯದ್ದೀನ್ ಶಿವಮೊಗ್ಗ ವಂದಿಸಿದರು.
ವರದಿ : ಆಸೀಫ್ ಅಜಿಲಮೊಗರು.
(ಕೆ.ಸಿ.ಎಫ್ ಉನೈಝಾ ಸೆಕ್ಟರ್ ಎಡ್ಮಿನ್ ಇಲಾಖೆ ಅಧ್ಯಕ್ಷರು.)
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ