ಕಾರ್ಕಳ: ಕರ್ನಾಟಕ ಮುಸ್ಲಿಂ ಜಮಾ ಅತ್ ಕಾರ್ಕಳ ಝೋನ್ ಮಹಾಸಭೆಯು ದಿನಾಂಕ 15/01/2024 ನೇ ಸೋಮವಾರ ಮಧ್ಯಾಹ್ನ 3 ಕ್ಕೆ ಜಲ್ಬಾ ಏ ನೂರ್ ಮದರಸದಲ್ಲಿ ನಡೆಯಿತು.
2024/25 ರ ಸಾಲಿನ ಹೊಸ ಸಮಿತಿ ರೂಪೀಕರಣ ಮಾಡಲಾಯಿತು.
ಅಧ್ಯಕ್ಷ ರಾಗಿ ಶೇಖ್ ನಾಸಿರ್ ಇಂಜಿನಿಯರ್ ಬೈಲೂರು, ಪ್ರ.ಕಾರ್ಯದರ್ಶಿಯಾಗಿ N.C. ರಹೀಂ ಹೊಸ್ಮಾರ್, ಫಿನಾನ್ಸ್ ಕಾರ್ಯದರ್ಶಿ ಯಾಗಿ ಲತೀಫ್ ಸಾಣೂರು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಮುಹ್ಯಿದ್ದೀನ್ ನಿಟ್ಟೆ, ಅಬ್ದುಲ್ಲಾ ಭಾಯ್ ಕಾರ್ಕಳ, ರಹೀಂ ಎಣ್ಣೆಹೊಳೆ
ಕಾರ್ಯದರ್ಶಿ ಗಳಾಗಿ ಇಬ್ರಾಹಿಂ ಹಾಜಿ ಜರಿಗುಡ್ಡೆ, ಅಕ್ಬರ್ ಅಲಿ, ಅಬೂಬಕರ್ ಪುತ್ತ, ರಿಯಾಝ್ ಮಿಯ್ಯಾರ್ ಹಾಗೂ ಸಿರಾಜ್ ಭಾಯ್ ರವರನ್ನು ಆಯ್ಕೆಯಾದರು.
ಎಕ್ಸಿಕ್ಯೂಟೀವ್ ಸದಸ್ಯರುಗಳಾಗಿ
ಮುಹಮ್ಮದ್ ಗೌಸ್ ಮಿಯ್ಯಾರ್, ಹಂಝ ಕುಕ್ಕುಂದೂರು, ಮಹಮ್ಮದ್ ಹುಸೈನ್, ಸಯ್ಯದ್ ಅಬ್ದುಲ್ ರಶೀದ್, ಬಾಸುರ್ ಅಬ್ದುಲ್ ರಹ್ಮಾನ್ , ಮುಹಮ್ಮದ್ ಇಯಾಝ್, ನಝೀರ್ ಸಾಹೇಬ್ ಹೊಸ್ಮಾರ್, ಸಯ್ಯದ್ ಅಶ್ಪಾಕ್,
ಶೈಖ್ ತ್ವಯ್ಯಿಬ್, ರಿಯಾಝುದ್ದೀನ್ MD , ಆಯ್ಕೆಗೊಂಡರು.
ಜಲ್ವಾ ಏ ನೂರ್ ಸಯೀದ್ ರಝಾ ಮೌಲಾನಾ ರ ದುಆ ದೊಂದಿಗೆ ಆರಂಭಗೊಂಡ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾ ಅತ್ ಉಡುಪಿ ಜಿಲ್ಲಾಧ್ಯಕ್ಷ BSF ರಫೀಕ್ ಉದ್ಘಾಟಿಸಿದರು.
ಕಾರ್ಯದರ್ಶಿ ಲತೀಫ್ ಸಾಣೂರು ವರದಿ ಮಂಡಿಸಿದರು.
KMJ ಉಡುಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಸಭೆಯನ್ನು ನಿಯಂತ್ರಿಸಿ, ನೇತ್ರತ್ವ ನೀಡಿದರು.
ನಾಸಿರ್ ಇಂಜಿನಿಯರ್ ಸ್ವಾಗತಿಸಿದ ಸಭೆಯನ್ನು ಕೊನೆಯಲ್ಲಿ ಪ್ರ.ಕಾರ್ಯದರ್ಶಿ NC ರಹೀಂ ಹೊಸ್ಮಾರ್ ವಂದಿಸಿದರು.
3 ಸ್ವಲಾತ್ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ