ಪುತ್ತೂರು ಮಂಜ ಪ್ರಸಿದ್ಧ ದರ್ಗಾ ಶರೀಫ್ ವಠಾರದ, ಮರ್ಕಝ್ ಆಕಾಡೆಮಿ ಆಫ್ ಥಿಯೋಲಜಿ ಕ್ಯಾಂಪಸ್ ನಲ್ಲಿ ಇದೇ ಜುಲೈ ಏಳರಂದು ಭಾನುವಾರ ಮಗ್ರಿಬ್ ನಮಾಝ್ ಬಳಿಕ ‘ಮಜ್ಲಿಸುಲ್ ಬದ್ರಿಯ್ಯೀನ್’ ಪ್ರಾರ್ಥನಾ ಸಂಗಮ ನಡೆಯಲಿರುವುದು.

ಇದರ ಅಂಗವಾಗಿ, ಶೈಖುನಾ ಮಾದಿಹುರಸೂಲ್ ತಿರೂರಂಗಾಡಿ ಬಾಪು ಉಸ್ತಾದ್ ವಿರಚಿತ ಖಸೀದತುಲ್ ಬದ್ರಿಯ್ಯ ಪಾರಾಯಣ, ದಿಕ್ರ್, ನಸೀಹತ್ ಹಾಗೂ ಪ್ರಾರ್ಥನೆಗಳು ನಡೆಯಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಕೆ. ಎ. ಮಹ್ಮೂದುಲ್ ಫೈಝಿ ವಾಲೆಮುಂಡೋವು ಪ್ರಾರ್ಥನೆ ಮತ್ತು ಆಶೀರ್ವಚನ ನಡೆಸಿ ಕೊಡಲಿದ್ದಾರೆ. ಮರ್ಕಝ್ ಮಂಜ ಅಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೈನಿ ಕಾಮಿಲ್ ನೇತೃತ್ವ ವಹಿಸಲಿದ್ದಾರೆ.
ಸ್ತ್ರೀಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪುಣ್ಯಗಳಿಸಬೇಕಾಗಿ ಸಂಸ್ಥೆಯ ಸಾರಥಿಗಳು ವಿನಂತಿಸಿಕೊಂಡಿದ್ದಾರೆ
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ