ಸೌದಿ ಅರೇಬಿಯಾ (ಜುಬೈಲ್) : ಇತ್ತೀಚೆಗೆ ಜುಬೈಲ್ ನಲ್ಲಿ ನಿಧನರಾದ ಜುಬೈಲ್ Al muzain ಕಾರ್ಮಿಕನಾಗಿದ್ದ ಎಸ್.ವೈ.ಎಸ್. ಸದಸ್ಯ ಅಬ್ದುಲ್ ಬಶೀರ್ ಹಿದಾಯತ್ ನಗರ ಇವರ ಅಂತ್ಯ ಸಂಸ್ಕಾರ ಜುಬೈಲ್ ನಲ್ಲಿ ನಡೆಯಿತು.

ಜುಬೈಲ್ KFC ಸಮೀಪದ ಉಮರ್ ಬಿನ್ ಅಬ್ದುಲ್ ಅಝೀಜ್ ಮಸ್ಜಿದ್ ನಲ್ಲಿ ಮಯ್ಯಿತ್ ನಮಾಜ್ ಮಾಡಿ ನಂತರ ಜುಬೈಲ್ ನ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಮೃತರು ಹೆಂಡತಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಗೊಳಿಸಲು ಸೌದಿ ಅರೇಬಿಯಾ ಕರ್ನಾಟಕ ಕಲ್ಚರಲ್ ಫಂಡೇಷನ್ (ಕೆಸಿಎಫ್) ನಾಯಕರಾದ ಬಾಷಾ ಗಂಗಾವಳಿ, ಜುಬೈಲ್ ಝೋನ್ ನಾಯಕರಾದ ನೌಫಲ್ ಬಜಾಲ್ ದಾಯಿ ಶಾಫಿ ಮದನಿ ಮತ್ತು Al-Muzain ನಾಯಕರ ನಿರಂತರ ಶ್ರಮದಿಂದಾಗಿ ಆದಷ್ಟು ಬೇಗ ದಫನ ಕಾರ್ಯ ನಡೆಯಿತು ಸಹಕರಿಸಿದ ಎಲ್ಲಾ ನಾಯಕರುಗಳಿಗೆ ಕೃತಙ್ನತೆ ಸಲ್ಲಿಸುತ್ತಿದ್ದೇವೆ.
ಸಾಂತ್ವನ ವಿಭಾಗ
KCF ಜುಬೈಲ್ ಝೋನ್
















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ