ಮುಂಬೈ | ಎಸ್ ಎಸ್ ಎಫ್ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೌಶಾದ್ ಆಲಂ ಮಿಸ್ಟಾಹಿ ಆಯ್ಕೆಯಾಗಿದ್ದಾರೆ. ಸಿ.ಪಿ.ಉಬೈದುಲ್ಲಾ ಸಖಾಫಿ ಪ್ರಧಾನ ಕಾರ್ಯದರ್ಶಿ. ಮುಹಮ್ಮದ್ ಶರೀಫ್ ನಿಝಾಮಿ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಯಿತು.ಮುಂಬೈನಲ್ಲಿ ನಡೆದ SSF ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಇತರೆ ಪದಾಧಿಕಾರಿಗಳು: ಝುಹೈರುದ್ದೀನ್ ನೂರಾನಿ, ಫಖೀಹುಲ್ ಖಮರ್ ಸಖಾಫಿ (ಉಪಾಧ್ಯಕ್ಷರು). ಮುಹಮ್ಮದ್ ಶರೀಫ್ ಬೆಂಗಳೂರು, ಮುಈನುದ್ದೀನ್ ತ್ರಿಪುರ, ಸಲ್ಮಾನ್ ಖುರ್ಷಿದ್ ಮಣಿಪುರ, ಮುಹಮ್ಮದ್ ಅಝ್ಹರ್, ಸಿ.ಎನ್.ಜಅಫರ್ ಸಾದಿಕ್, ಲತೀಫ್ ಸಅದಿ ಕರ್ನಾಟಕ, ಅಬ್ದು ರಶೀದ್ ಬರಕಾತಿ ಮಹಾರಾಷ್ಟ್ರ, ಅಹ್ಮದ್ ಶೆರಿನ್ ಕೇರಳ, ಅಬ್ದು ರಹಮಾನ್ ಬುಖಾರಿ ದೆಹಲಿ, ರವೂಫ್ ಖಾನ್ ಕರ್ನಾಟಕ, ಡಾ. ಅಬೂಬಕರ್ ಕೇರಳ, ದಿಲ್ಯಾದ್ ಜಮ್ಮು ಮತ್ತು ಕಾಶ್ಮೀರ, ಶಾಫಿ ನೂರಾನಿ ದೆಹಲಿ (ಕಾರ್ಯದರ್ಶಿಗಳು).
ಸೆಕ್ರಟರಿಯೇಟ್ ಸದಸ್ಯರು: ಖಾಝಿ ವಸೀಮ್ ಮಹಾರಾಷ್ಟ್ರ, ಸುಫಿಯಾನ್ ಸಖಾಫಿ ಕರ್ನಾಟಕ, ಮೌಲಾನಾ ತ್ವಾಹಿರ್ ಜಮ್ಮು ಮತ್ತು ಕಾಶ್ಮೀರ, ಸಯ್ಯಿದ್ ಜುಲ್ಟಿಕರ್ ಪಶ್ಚಿಮ ಬಂಗಾಳ, ಸಿದ್ದೀಕ್ ನೂರಾನಿ ಇಂದೋರ್, ಬಶೀರ್ ನಿಝಾಮಿ ಗುಜರಾತ್, ಕೆ.ಎಂ.ಮುಸ್ತಫಾ ನಈಮಿ ಕರ್ನಾಟಕ, ಶರೀಫ್ ನಿಝಾಮಿ ಮಹಾರಾಷ್ಟ್ರ, ಅಫ್ಳಲ್ ರಾಶಿದ್ ಖುತ್ಬಿ ಹೈದರಾಬಾದ್, ಜಾಬಿರ್ ಸಖಾಫಿ, ಫಝಲುರ್ರಹ್ಮಾನ್ ಜಮ್ಮು& ಕಾಶ್ಮೀರ, ಅಮೀನ್ ಅಂಡಮಾನ್ ಮುಂತಾದವರನ್ನು ಆಯ್ಕೆ ಮಾಡಲಾಗಿದೆ.

















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್