ಕೆಮ್ಮಾಯಿ ಜುಮಾ ಮಸೀದಿಯಲ್ಲಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ಖಿದ್ಮತುಲ್ ಇಸ್ಲಾಂ ಯಂಗಮೆನ್ಸ್ ಎಸೋಸಿಯೇಶನ್ ಇದರ ವತಿಯಿಂದ 77ನೇ ಸಂಭ್ರಮದ ಸ್ವಾತಂತ್ರ್ಯ ಆಚರಣೆ ಮಾಡಲಾಯಿತು.
ಜಮಾಹತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ DK ದ್ವಜಾರೋಹಣ ಮಾಡಿದರು ಹಾಗೂ ಮಸೀದಿ ಮುದರಿಸ್ ಉಸ್ತಾದರದ ಇರ್ಶದ್ ಸಖಾಫಿ ದುವಾ ಮೂಲಕ ಚಾಲನೆ ನೀಡಿದರು ಹಾಗೂ ಸಮಾರಂಭದಉದ್ಘಾಟನೆ ಮೂಲಕ ಸ್ವತಂತ್ರ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೇ ನೀಡಿದ ಬಶೀರ್ ಹಾಜಿ ಸಮಾರಂಭ ದಲ್ಲಿ ಸಂದೇಶ ನೀಡಿದರ ದರ್ಷ್ ವಿದ್ಯಾರ್ಥಿಗಲಾದ ಸಂಶೀರ್ ಸ್ವಾಭಿರ್ ರಿಷದ್ ಸಂದೇಶ ನೀಡಿದರು ಸಮಾರಂಭದಲ್ಲಿ ಜಮಾಹತ್ ಕಮಿಟಿ ಕಾರ್ಯದರ್ಶಿ ಲತೀಫ್ ಹಾಜಿ ಮಾಜಿ ಅಧ್ಯಕ್ಷರಾದ ಮೂಷ್ ಹಾಜಿ ಖಜಾಂಚಿ ಅಶ್ರಫ್ ಹಾಜಿ dk ಮುಹಲೀಮ್ ಉಸ್ತಾದ್ ಗಳಾದ ಬಶೀರ್ ಉಸ್ತಾದ್ ಅಹ್ಮದ್ ಉಸ್ತಾದ್ ಮುಹಮ್ಮದ್ ಉಸ್ತಾದ್ ಯಂಗಮೆನ್ಸ್ ಕಾರ್ಯದರ್ಶಿ ಅಝೀಝ್ ಸಿಟಿ 21 ಹಾಗೂ ಕಮಿಟಿ ಹಾಗೂ ಯಂಗಮೆನ್ಸ್ ಸದಸ್ಯರು ಹಾಗೂ ಮಾಂಬಹುಲ್ ಹುಲೂಮ್ ಮದ್ರಸ ಹಾಗೂ ಮೂಹಿಸುನ್ನ ದರ್ಷ್ ವಿದ್ಯಾರ್ಥಿಗಳು ಹಾಗೂ ಜಮಾಹತ್ ಬಾಂಧವರು ಉಪಸ್ಥಿತರಿದ್ದರು ಸದರ್ ಉಸ್ತಾರಾದ ಮಜೀದ್ ನವವಿ ಸ್ವಾಗತಿಸಿ ಅಝೀಝ್ topco ವಿವಿಧ ಕಾರ್ಯಕ್ರಮ ನಿರ್ವಹಿಸಿದರು.




















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ