janadhvani

Kannada Online News Paper

ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ 77ನೇ ಸ್ವಾತಂತ್ರ್ಯ ಆಚರಣೆ

ಕೆಮ್ಮಾಯಿ ಜುಮಾ ಮಸೀದಿಯಲ್ಲಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ಖಿದ್ಮತುಲ್ ಇಸ್ಲಾಂ ಯಂಗಮೆನ್ಸ್ ಎಸೋಸಿಯೇಶನ್ ಇದರ ವತಿಯಿಂದ 77ನೇ ಸಂಭ್ರಮದ ಸ್ವಾತಂತ್ರ್ಯ ಆಚರಣೆ ಮಾಡಲಾಯಿತು.

ಜಮಾಹತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ DK ದ್ವಜಾರೋಹಣ ಮಾಡಿದರು ಹಾಗೂ ಮಸೀದಿ ಮುದರಿಸ್ ಉಸ್ತಾದರದ ಇರ್ಶದ್ ಸಖಾಫಿ ದುವಾ ಮೂಲಕ ಚಾಲನೆ ನೀಡಿದರು ಹಾಗೂ ಸಮಾರಂಭದಉದ್ಘಾಟನೆ ಮೂಲಕ ಸ್ವತಂತ್ರ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೇ ನೀಡಿದ ಬಶೀರ್ ಹಾಜಿ ಸಮಾರಂಭ ದಲ್ಲಿ ಸಂದೇಶ ನೀಡಿದರ ದರ್ಷ್ ವಿದ್ಯಾರ್ಥಿಗಲಾದ ಸಂಶೀರ್ ಸ್ವಾಭಿರ್ ರಿಷದ್ ಸಂದೇಶ ನೀಡಿದರು ಸಮಾರಂಭದಲ್ಲಿ ಜಮಾಹತ್ ಕಮಿಟಿ ಕಾರ್ಯದರ್ಶಿ ಲತೀಫ್ ಹಾಜಿ ಮಾಜಿ ಅಧ್ಯಕ್ಷರಾದ ಮೂಷ್ ಹಾಜಿ ಖಜಾಂಚಿ ಅಶ್ರಫ್ ಹಾಜಿ dk ಮುಹಲೀಮ್ ಉಸ್ತಾದ್ ಗಳಾದ ಬಶೀರ್ ಉಸ್ತಾದ್ ಅಹ್ಮದ್ ಉಸ್ತಾದ್ ಮುಹಮ್ಮದ್ ಉಸ್ತಾದ್ ಯಂಗಮೆನ್ಸ್ ಕಾರ್ಯದರ್ಶಿ ಅಝೀಝ್ ಸಿಟಿ 21 ಹಾಗೂ ಕಮಿಟಿ ಹಾಗೂ ಯಂಗಮೆನ್ಸ್ ಸದಸ್ಯರು ಹಾಗೂ ಮಾಂಬಹುಲ್ ಹುಲೂಮ್ ಮದ್ರಸ ಹಾಗೂ ಮೂಹಿಸುನ್ನ ದರ್ಷ್ ವಿದ್ಯಾರ್ಥಿಗಳು ಹಾಗೂ ಜಮಾಹತ್ ಬಾಂಧವರು ಉಪಸ್ಥಿತರಿದ್ದರು ಸದರ್ ಉಸ್ತಾರಾದ ಮಜೀದ್ ನವವಿ ಸ್ವಾಗತಿಸಿ ಅಝೀಝ್ topco ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

error: Content is protected !! Not allowed copy content from janadhvani.com