ಕೆಮ್ಮಾಯಿ ಜುಮಾ ಮಸೀದಿಯಲ್ಲಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ಖಿದ್ಮತುಲ್ ಇಸ್ಲಾಂ ಯಂಗಮೆನ್ಸ್ ಎಸೋಸಿಯೇಶನ್ ಇದರ ವತಿಯಿಂದ 77ನೇ ಸಂಭ್ರಮದ ಸ್ವಾತಂತ್ರ್ಯ ಆಚರಣೆ ಮಾಡಲಾಯಿತು.
ಜಮಾಹತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ DK ದ್ವಜಾರೋಹಣ ಮಾಡಿದರು ಹಾಗೂ ಮಸೀದಿ ಮುದರಿಸ್ ಉಸ್ತಾದರದ ಇರ್ಶದ್ ಸಖಾಫಿ ದುವಾ ಮೂಲಕ ಚಾಲನೆ ನೀಡಿದರು ಹಾಗೂ ಸಮಾರಂಭದಉದ್ಘಾಟನೆ ಮೂಲಕ ಸ್ವತಂತ್ರ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೇ ನೀಡಿದ ಬಶೀರ್ ಹಾಜಿ ಸಮಾರಂಭ ದಲ್ಲಿ ಸಂದೇಶ ನೀಡಿದರ ದರ್ಷ್ ವಿದ್ಯಾರ್ಥಿಗಲಾದ ಸಂಶೀರ್ ಸ್ವಾಭಿರ್ ರಿಷದ್ ಸಂದೇಶ ನೀಡಿದರು ಸಮಾರಂಭದಲ್ಲಿ ಜಮಾಹತ್ ಕಮಿಟಿ ಕಾರ್ಯದರ್ಶಿ ಲತೀಫ್ ಹಾಜಿ ಮಾಜಿ ಅಧ್ಯಕ್ಷರಾದ ಮೂಷ್ ಹಾಜಿ ಖಜಾಂಚಿ ಅಶ್ರಫ್ ಹಾಜಿ dk ಮುಹಲೀಮ್ ಉಸ್ತಾದ್ ಗಳಾದ ಬಶೀರ್ ಉಸ್ತಾದ್ ಅಹ್ಮದ್ ಉಸ್ತಾದ್ ಮುಹಮ್ಮದ್ ಉಸ್ತಾದ್ ಯಂಗಮೆನ್ಸ್ ಕಾರ್ಯದರ್ಶಿ ಅಝೀಝ್ ಸಿಟಿ 21 ಹಾಗೂ ಕಮಿಟಿ ಹಾಗೂ ಯಂಗಮೆನ್ಸ್ ಸದಸ್ಯರು ಹಾಗೂ ಮಾಂಬಹುಲ್ ಹುಲೂಮ್ ಮದ್ರಸ ಹಾಗೂ ಮೂಹಿಸುನ್ನ ದರ್ಷ್ ವಿದ್ಯಾರ್ಥಿಗಳು ಹಾಗೂ ಜಮಾಹತ್ ಬಾಂಧವರು ಉಪಸ್ಥಿತರಿದ್ದರು ಸದರ್ ಉಸ್ತಾರಾದ ಮಜೀದ್ ನವವಿ ಸ್ವಾಗತಿಸಿ ಅಝೀಝ್ topco ವಿವಿಧ ಕಾರ್ಯಕ್ರಮ ನಿರ್ವಹಿಸಿದರು.




















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ