ದಾರುಲ್ ಉಲೂಮ್ ಲತ್ವೀಫಿಯ್ಯ ಅರೆಬಿಕ್ ಕಾಲೇಜು ಹಝ್ರತ್ ಮಕಾನ್ ವೆಲ್ಲೂರು ಇದರ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ಲತ್ವೀಫೀಸ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯ ಮಹಾಸಭೆ ಇತ್ತೀಚೆಗೆ ನೂರುಲ್ ಉಲಮಾ ಫೌಂಡೇಶನ್ ಮಠ, ಉಪ್ಪಿನಂಗಡಿಯಲ್ಲಿ ನಡೆಯಿತು.
ಲತ್ವೀಫಿಯ್ಯ ಸಂಸ್ಥೆಯ ಪ್ರಿನ್ಸಿಪಾಲರಾದ ಶೈಖುಲ್ ಹದೀಸ್ ಶೈಖುನಾ ಕೆ.ಸಿ ಅಬೂಬಕರ್ ಫೈಝಿ ಅಲ್ ಖಾಸಿಮಿ ಸಭೆಯ ನೇತೃತ್ವ ವಹಿಸಿದ್ದರು.
ಅಬೂಬಕರ್ ಲತ್ವೀಫಿ ಎಣ್ಮೂರು ಸಭೆಯನ್ನು ಉದ್ಘಾಟಿಸಿದರು.

ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಟಿಟಿ ಗಫೂರ್ ಲತ್ವೀಫಿ ಕೊಡುವಳ್ಳಿ, ಜಮಾಲುದ್ದೀನ್ ಲತ್ವೀಫಿ ಮದ್ದಡ್ಕ, ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ಳು, ದಾವೂದ್ ಲತ್ವೀಫಿ ಕೊಕ್ಕಡ ಮುಂತಾದವರು ಗಣ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳಾಗಿ
ಅಧ್ಯಕ್ಷರು: ಅಬೂಬಕರ್ ಲತ್ವೀಫಿ ಎಣ್ಮೂರು
ಉಪಾಧ್ಯಕ್ಷರು: ಶರೀಫ್ ಲತ್ವೀಫಿ ಬೋವು, ಹೈದರ್ ಲತ್ವೀಫಿ ಸಾಲೆತ್ತೂರು
ಪ್ರಧಾನ ಕಾರ್ಯದರ್ಶಿ: ಅಬೂಬಕರ್ ಲತ್ವೀಫಿ ಬೇಂಗಿಲ
ಜೊತೆ ಕಾರ್ಯದರ್ಶಿಗಳು: ಅಬ್ದುರ್ರಝಾಖ್ ಲತ್ವೀಫಿ ಸರಳಿಕಟ್ಟೆ, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು
ಕೋಶಾಧಿಕಾರಿ: ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು
ಕೋರ್ಡಿನೇಟರ್ : ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ
ಹಾಗೂ ಸದಸ್ಯರುಗಳಾಗಿ
ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ
ದಾವೂದ್ ಲತ್ವೀಫಿ ಕೊಕ್ಕಡ
ಜಮಾಲುದ್ದೀನ್ ಲತ್ವೀಫಿ ಮದ್ದಡ್ಕ
ಯಅಕೂಬ್ ಲತ್ವೀಫಿ
ಮುನೀರ್ ಲತ್ವೀಫಿ
ಅಬ್ದುರ್ರಹ್ಮಾನ್ ಲತ್ವೀಫಿ ಚಂದಹಿತ್ಳು
ಇಸ್ಮಾಯಿಲ್ ಲತ್ವೀಫಿ ಕೊಕ್ಕಡ
ಝಕರಿಯ್ಯ ಲತ್ವೀಫಿ ಕಳಂಜಿಬೈಲು
ಅಶ್ರಫ್ ಲತ್ವೀಫಿ ಬಾಳೆಹೊನ್ನೂರು
ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಝಕರಿಯ್ಯ ಲತ್ವೀಫಿ ಕಳಂಜಿಬೈಲು ಸ್ವಾಗತಿಸಿ ಅಬೂಬಕರ್ ಲತ್ವೀಫಿ ಬೇಂಗಿಲ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ