ರಿಯಾದ್ :ಧಾರ್ಮಿಕ ಲೌಕಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿರುವ ಕೊಡಗುಜಿಲ್ಲೆ ವೀರಾಜ್ ಪೇಟೆ ಅನ್ವಾರುಲ್ ಹುದಾ ಸಂಸ್ಥೆ ರಿಯಾದ್ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.
ಸಲಹಾ ಸಮಿತಿ ಚೆಯರ್ಮಾನ್ : ಉಸ್ತಾದ್ ಅಶ್ರಫ್ ಅಹ್ಸನಿ
ಸದಸ್ಯರು: ಅಬ್ಬಾಸ್ ಹಾಜಿ (ಅಯ್ಯಂಗೇರಿ) ಹಂಸ ಮುಸ್ಲಿಯಾರ್ (ಚೋಕಂಡಳ್ಳಿ) ಮುಸ್ತಫ ಝೈನಿ (ಕಂಬಿಬಾಣೆ) ಹಂಸ ಮುಸ್ಲಿಯಾರ್ (ಪೊನ್ನಂಪೇಟೆ) ಮಹಮ್ಮದ್ ಸಖಾಫಿ (ಕೊಟ್ಟಮುಡಿ) ಅಹ್ಮದ್ (ಪಡಿಯಾಣಿ)
ಅಧ್ಯಕ್ಷರು: ರಫೀಕ್ ತಂಙಳ್ ಮಾಲ್ದಾರೆ
ಉಪಾಧ್ಯಕ್ಷರು: ಆಶಿಖ್ ಅಮ್ಮತ್ತಿ
ಪ್ರಧಾನ ಕಾರ್ಯದರ್ಶಿ: ಸಾದಿಖ್ ಎಡಪ್ಪಲ
ಖೋಶಾಧಿಕಾರಿ: ಶರೀಫ್ ಗುಂಡಿಕೆರೆ
ವರ್ಕಿಂಗ್ ಸೆಕ್ರಟರಿ: ಷಂಸು (ಕೊಟ್ಟಮುಡಿ)
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ರಿಯಾದ್ ” ಕಿಸ್ವ ” ವಿಲ್ಲದಲ್ಲಿ ಬಹು: ಶಿಹಾಬ್ ಸಖಾಫಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿಸಿದರು ಮುಸ್ತಫ ಝೈನಿ ಕಂಬಿಬಾಣೆ ಉದ್ಘಾಟಿಸಿ ಹಂಸ ಮುಸ್ಲಿಯಾರ್ ಪೊನ್ನಂಪೇಟೆ ನೂತನ ಸಮಿತಿಯ ಆಯ್ಕೆ ಪ್ರಕ್ರಿಯಕ್ಕೆ ನೇತ್ರತ್ವ ವಹಿಸಿದರು.
ಕರೀಂ ಮುಸ್ಲಿಯಾರ್ ಸುಂಟಿಕೊಪ್ಪ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು