ರಿಯಾದ್ :ಧಾರ್ಮಿಕ ಲೌಕಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿರುವ ಕೊಡಗುಜಿಲ್ಲೆ ವೀರಾಜ್ ಪೇಟೆ ಅನ್ವಾರುಲ್ ಹುದಾ ಸಂಸ್ಥೆ ರಿಯಾದ್ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.
ಸಲಹಾ ಸಮಿತಿ ಚೆಯರ್ಮಾನ್ : ಉಸ್ತಾದ್ ಅಶ್ರಫ್ ಅಹ್ಸನಿ
ಸದಸ್ಯರು: ಅಬ್ಬಾಸ್ ಹಾಜಿ (ಅಯ್ಯಂಗೇರಿ) ಹಂಸ ಮುಸ್ಲಿಯಾರ್ (ಚೋಕಂಡಳ್ಳಿ) ಮುಸ್ತಫ ಝೈನಿ (ಕಂಬಿಬಾಣೆ) ಹಂಸ ಮುಸ್ಲಿಯಾರ್ (ಪೊನ್ನಂಪೇಟೆ) ಮಹಮ್ಮದ್ ಸಖಾಫಿ (ಕೊಟ್ಟಮುಡಿ) ಅಹ್ಮದ್ (ಪಡಿಯಾಣಿ)
ಅಧ್ಯಕ್ಷರು: ರಫೀಕ್ ತಂಙಳ್ ಮಾಲ್ದಾರೆ
ಉಪಾಧ್ಯಕ್ಷರು: ಆಶಿಖ್ ಅಮ್ಮತ್ತಿ
ಪ್ರಧಾನ ಕಾರ್ಯದರ್ಶಿ: ಸಾದಿಖ್ ಎಡಪ್ಪಲ
ಖೋಶಾಧಿಕಾರಿ: ಶರೀಫ್ ಗುಂಡಿಕೆರೆ
ವರ್ಕಿಂಗ್ ಸೆಕ್ರಟರಿ: ಷಂಸು (ಕೊಟ್ಟಮುಡಿ)
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ರಿಯಾದ್ ” ಕಿಸ್ವ ” ವಿಲ್ಲದಲ್ಲಿ ಬಹು: ಶಿಹಾಬ್ ಸಖಾಫಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿಸಿದರು ಮುಸ್ತಫ ಝೈನಿ ಕಂಬಿಬಾಣೆ ಉದ್ಘಾಟಿಸಿ ಹಂಸ ಮುಸ್ಲಿಯಾರ್ ಪೊನ್ನಂಪೇಟೆ ನೂತನ ಸಮಿತಿಯ ಆಯ್ಕೆ ಪ್ರಕ್ರಿಯಕ್ಕೆ ನೇತ್ರತ್ವ ವಹಿಸಿದರು.
ಕರೀಂ ಮುಸ್ಲಿಯಾರ್ ಸುಂಟಿಕೊಪ್ಪ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ