ಕುಪ್ಪೆಪದವು – ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಸಮಸ್ತ ಮದ್ರಸಾ ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು ಪ್ರಸ್ತುತ ಪರೀಕ್ಷೆಯಲ್ಲಿ ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ಕುಪ್ಪೆಪದವು ಕೈಕಂಬ ರೇಂಜ್ ಮಟ್ಟದಲ್ಲಿ ಮೇಲುಗೈ ಸಾಧಿಸಿದೆ.
5 ನೇ ತರಗತಿ(ರೇಂಜ್ ಮಟ್ಟ)
ಪ್ರಥಮ:- ಮುಝಮ್ಮಿಲ್
S/o ಅಶ್ರಫ್ ಪಡೀಲ್ ಪದವು
ದ್ವಿತೀಯ:ಮುಹಮ್ಮದ್ ಶಾಝ್
S/o ಅಬ್ದುಲ್ ಜಬ್ಬಾರ್ ದರ್ಕಾಸ್
7th ( ಮದ್ರಸಾ ಮಟ್ಟ )
ಪ್ರಥಮ:ನಾಶಿದ
( D/0 ಅಬ್ದುಲ್ ಲತೀಫ್ ಮಾಣಿಪಳ್ಳ
ದ್ವಿತೀಯ:ಸಂಶೀದ ಬಾನು
D/o ಆಸಿಫ್ ಮುರ
10 th(ರೇಂಜ್ ಮಟ್ಟ)
ಪ್ರಥಮ:ಸಾಜಿದಾ
D/o: ಅಬ್ದುಲ್ ರಝ್ಝಾಕ್ ಹಾಜಿ ಬ್ಲೂಸ್ಟಾರ್
ದ್ವಿತೀಯ: ಬಿಶಾರ
D/o ಬಶೀರ್ ಮಲಳಿ
ಹಾಗೂ ಪ್ರಸ್ತುತ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳು ಹಾಜರಾಗಿದ್ದರು ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಕೈಕಂಬ ರೇಂಜ್ ಗೆ ಮತ್ತು ಮದ್ರಸಕ್ಕೆ ಹಾಗೂ ಜಮಾಅತಿಗೆ ಕೀರ್ತಿಯನ್ನು ತಂದಿರುತ್ತಾರೆ.
ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಅರ್ಹನಿರ್ಶಿ ದುಡಿದ , ಮದ್ರಸಾದ ಪ್ರಾಂಶುಪಾಲರೂ, ಜಮಾಅತಿನ ಗೌರವಾನ್ವಿತ ಖತೀಬರೂ ಆದ ಅಬೂ ಝೈದ್ ಶಾಫಿ ಮದನಿ ಕರಾಯ ಉಸ್ತಾದರಿಗೆ ಮತ್ತು 7 ನೇ ತರಗತಿ ಅಧ್ಯಾಪಕರಾದ ಮುಹಮ್ಮದ್ ಅಶ್ರಫ್ ಅಮಾನಿ ಉಸ್ತಾದ್ ಇಂದಬೆಟ್ಟು ಹಾಗೂ 5 ನೇ ತರಗತಿ ಅಧ್ಯಾಪಕರಾದ ಉಮರುಲ್ ಫಾರೂಖ್ ಹಿಮಮಿ ಸಖಾಫಿ ಪೆರಾಲ ಉಸ್ತಾದರಿಗೆ ಪ್ರತ್ಯೇಕ ವಾಗಿ ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದೆ.

















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್