ಮಂಗಳೂರು: ಅಸಾಸ್ ಎಜುಕೇಶನಲ್ ಸೆಂಟರ್ ಮಲ್ಲೂರು ಇದರ ಅಭಿವೃದ್ಧಿಗಾಗಿ 2019 ರಲ್ಲಿ ಪ್ರಾರಂಭವಾದ “ಮುಹಬ್ಬತೇ ಅಸಾಸ್” ಸಮಿತಿಯ ವಾರ್ಷಿಕ ಮಹಾಸಭೆಯು ಸಯ್ಯದ್ ಮುಡೀಸ್ ತಂಙಳರವರ ಸಭಾಧ್ಯಕ್ಷತೆಯಲ್ಲಿ ದಿನಾಂಕ 15-2-21 ರ ಸೋಮವಾರದಂದು ಮಲ್ಲೂರಿನಲ್ಲಿ ನಡೆಯಿತು. ಸಯ್ಯದ್ ನಿಝಾಮುದ್ದೀನ್ ಬಾಫಖೀ ತಂಙಳರ್ ರವರು ದುವಾ ಮಾಡುವ ಮೂಲಕ ಮಹಾಸಭೆಗೆ ಚಾಲನೆ ನೀಡಿದರು. MPM ಅಶ್ರಫ್ ಸ ಅದಿ ಮತ್ತು MG ಇಕ್ಬಾಲ್ ಧಮಾಮ್ ರವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯದರ್ಶಿಯಾದ ಮನ್ಸೂರ್ ಅಮ್ಮುಂಜೆ ಸ್ವಾಗತಿಸಿ,ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. 19 ಜನ ಸದಸ್ಯರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೌರವಧ್ಯಾಕ್ಷರಾಗಿ MG ಇಕ್ಬಾಲ್ ಧಮಾಮ್, ಅಧ್ಯಕ್ಷರಾಗಿ ಖಲೀಲ್ ರಹಿಮಾನ್ ಅಬ್ಬೆಟ್ಟು,ಪ್ರಧಾನ ಕಾರ್ಯದರ್ಶಿಯಾಗಿ Ms ಅನ್ಸಾರ್ (ಪುತ್ತಾ), ಕೋಶಾಧಿಕಾರಿಯಾಗಿ MH ಸುಲೈಮಾನ್ ರವರನ್ನು ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ Ms ಉಬೈದುಲ್ಲಾ ಮತ್ತು Mg ನಾಸೀರ್, ಕಾರ್ಯದರ್ಶಿಯಾಗಿ ಹಂಝ ಹಮೀದ್ Th ಕಲಾಯಿ ಮತ್ತು Mi ಸಫ್ವಾನ್ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ MS ಜಲೀಲ್, ಮನ್ಸೂರ್ ಅಮ್ಮುಂಜೆ,MS ಸಿರಾಜ್,ಅಬ್ದುಲ್ ಶಮೀರ್,ನೌಷದ್ KGN,ಸಿರಾಜ್ (ಪುತ್ತುಮೋನು),MK ಅನ್ಸಾರ್,ಅಮೀರ್, MP ಝಬೈರ್,MY ಶಾಕೀರ್,MS ಅಝ್ಮಾಲ್ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಹಳೆಯ ಸಮಿತಿಯ ನಾಯಕರು ನೂತನ ಸಮಿತಿಗೆ ಕಡತ ಹಸ್ತಾಂತರ ಮಾಡುವುದರ ಮೂಲಕ ಹಾಗೂ ನೂತನ ಕಾರ್ಯದರ್ಶಿ ಧನ್ಯವಾದ ಹೇಳುವುದರ ಮೂಲಕ ಮಹಾಸಭೆಯನ್ನು ಕೊನೆಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್